ಒಳ್ಳೆಯ ಉದ್ಯೋಗ ಸಿಗಲು ದಾಸವಾಳ ಅನುಷ್ಟಾನ ಮಾಡಿರಿ

42

ದಾಸವಾಳದಿಂದ ಹೀಗೆ ಮಾಡಿದರೆ ನಿಮ್ಮ ಇಷ್ಟರ್ಥದ ಉದ್ಯೋಗ ಸಿಗುತ್ತದೆ. ನಮಸ್ತೆ ಸ್ನೇಹಿತರೆ ಯಾವ ರೀತಿ ಉದ್ಯೋಗ ಅವಕಾಶಗಳನ್ನು ನೀವು ದೊರಕಿಸಿ ಕೊಳ್ಳಬಹುದು ಎನ್ನುವ ಒಂದು ವಿಷಯದ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತೇವೆ. ನಿಮಗೆ ಸರ್ಕಾರಿ ಉದ್ಯೋಗ ಅಂತ ಅಲ್ಲ ಬೇರೆ ಖಾಸಗಿ ಉದ್ಯೋಗದಲ್ಲಿ ಆದರೂ ಪರವಾಗಿಲ್ಲ ಒಳ್ಳೆಯ ರೀತಿಯ ಒಳ್ಳೆಯ ಫೀಲ್ಡ್ ಅಲ್ಲಿ ಉದ್ಯೋಗ ಬೇಕು ಎಂದು ಎಲ್ಲರ ಅಪೇಕ್ಷೆ ಇರುತ್ತದೆ. ಎಷ್ಟು ಓದಿದರೂ ಉದ್ಯೋಗ ದೊರಕುವುದು ಇಲ್ಲ ಅಂತಹ ಪರಿಸ್ಥಿತಿ ಬಹಳಷ್ಟು ಸಲ ಬಂದು ಒದಗುತ್ತದೆ ಇಂತಹ ಸಮಯದಲ್ಲಿ ನಾವು ಚಿಕ್ಕ ಪರಿಹಾರ ಕಂಡು ಕೊಂಡಿದ್ದೆ ಆದಲ್ಲಿ ಬಹಳ ಬಹಳ ಒಳ್ಳೆಯ ರೀತಿಯಲ್ಲಿ ನಮಗೆ ಉದ್ಯೋಗ ಅವಕಾಶ ಲಭಿಸುತ್ತದೆ ಇದಕ್ಕೆ ಪರಿಹಾರ ಏನು ಎಂದು ನೋಡೋಣ ಬನ್ನಿ. ನಾವು ಪ್ರತಿ ದಿನ ಪೂಜೆ ಮಾಡುವಾಗ ಒಂದು ಚಿಕ್ಕ ದೀಪವನ್ನು ಇರಿಸಿಕೊಳ್ಳಬೇಕು ಈ ದೀಪಕ್ಕೆ ಆಕಳ ತುಪ್ಪವನ್ನು ಹಾಕಿ ನಂತರ ಅದಕ್ಕೆ ಬತ್ತಿಯನ್ನು ಇಟ್ಟು ಈ ತುಪ್ಪದಲ್ಲಿ ಸ್ವಲ್ಪ ದಾಸವಾಳ ಹೂವಿನ ಲೋಳೆ

ಹೌದು ದಾಸವಾಳ ಎಲೆಯನ್ನು ಸ್ವಲ್ಪ ಹೊಸಕಿ ಅದರಿಂದ ಬಂದ ಸ್ವಲ್ಪ ಲೋಳೆ ತೆಗೆದುಕೊಂಡು ಅದನ್ನು ಈ ದೀಪದ ತುಪ್ಪದಲ್ಲಿ ಹಾಕಬೇಕು ಹೀಗೆ ಹಾಕಿ ಈ ದೀಪ ಬೆಳಗಿಸಿದರೆ ಬಹಳ ಒಳ್ಳೆಯ ರೀತಿಯಲ್ಲಿ ನೀವು ಅಪೇಕ್ಷೆ ಪಟ್ಟಂತಹ ಉದ್ಯೋಗಗಳು ದೊರೆಯುತ್ತದೆ ಮತ್ತು ನೀವು ಇಂಟರ್ವ್ಯೂ ಅಥವಾ ಎಲ್ಲಾದರೂ ಕೆಲಸಕ್ಕೆ ಆರಿಸಿಕೊಂಡು ಹೋಗಿದ್ದೆ ಆಗಿದ್ದಲ್ಲಿ ಅಂತಹ ಸ್ಥಳದಲ್ಲಿ ನಿಮಗಿಂತ ಮುಂದೆ ಯಾರಾದರೂ ಸರತಿ ಸಾಲಿನಲ್ಲಿ ನಿಂತಿದ್ದರೆ ಅವರು ಏನಾದರೂ ಸಂದರ್ಶನ ಹಾಲಿನಲ್ಲಿ ಅಥವಾ ಇಂಟರ್ವ್ಯೂ ಮಾಡುವವರ ಹತ್ತಿರ ಹೋಗುವ ಸಂಧರ್ಭದಲ್ಲಿ ನಿಮಗಿಂತ ಮುಂದಿನವರು ಏನಾದರೂ ಹೋಗುವ ಸಮಯದಲ್ಲಿ ಅವರು ಏನಾದರೂ ಹೋದಾಗ ನೀವು ಇಲ್ಲಿ ಕುಳಿತುಕೊಂಡು ಓಂ ಶರಮ್ಮಯ್ ನಮಃ ಎಂದು 21 ಬಾರಿ ಪಠಿಸುತ್ತಾ ಕುಳಿತು ಕೊಳ್ಳಬೇಕು. ಹೀಗೆ 21 ಬಾರಿ ಪಠಿಸಿ ನಂತರ ನೀವು ಈ ಸಮಯದಲ್ಲಿ ನಿಮಗೆ ಸಂದರ್ಶನಕ್ಕೆ ಕರೆದಾಗ ಒಳಗೆ ಹೋಗಿ ನಿಮಗೆ ಉದ್ಯೋಗ ದೊರಕುವ ಎಲ್ಲಾ ಅವಕಾಶಗಳು ಇರುತ್ತದೆ. ಈ ರೀತಿ ಮಾಡಿದ್ದೆ ಆದಲ್ಲಿ ನೀವು ನಿಮಗೆ ಮನಸೈಚ್ಚೆ ಉದ್ಯೋಗವನ್ನು ಪಡೆಯುವಿರಿ.

ಸರ್ಕಾರಿ ಉದ್ಯೋಗ ಎಂದು ಅಲ್ಲ ಖಾಸಗಿ ಉದ್ಯೋಗ ಆದರೂ ಒಳ್ಳೆಯ ಗುಣ ಮಟ್ಟದ ಒಂದು ಉದ್ಯೋಗ ನೀವು ಕಂಡುಕೊಂಡು ನಿಮ್ಮ ಜೀವನದಲ್ಲಿ ಸುಖಿ ಆಗಿ ಇರುವಿರಿ ಈ ರೀತಿಯಾಗಿ ಮತ್ತು ಸುಖದಿಂದ ಜೀವಿಸಿ ಈ ಇಂದು ದಾಸವಾಳದ ಹೂವು ನಿಮಗೆ ಎಲ್ಲಾದರೂ ಸಿಗಲಿಲ್ಲ ಎಂದರೆ ಪೂಜಾ ಸಾಮಗ್ರಿ ಅಂಗಡಿಯಲ್ಲಿ ಮಂದಾರದ ಲೋಳೆ ಎಂದರೆ ದಾಸವಾಳದ ಹೂವಿನ ಲೋಳೆ ಎನ್ನುವುದಕ್ಕಿಂತ ಮಂದಾರದ ಲೋಳೆ ಕೊಡುತ್ತಾರೆ ಅದನ್ನು ತೆಗೆದುಕೊಂಡು ಬಂದು ದೀಪಕ್ಕೆ ಹಾಕಿದರೆ ಒಳ್ಳೆಯದು ಈ ರೀತಿ ಮಾಡಿ ನಿಮ್ಮ ಜೀವನದಲ್ಲಿ ಸುಖವನ್ನು ಕಂಡುಕೊಳ್ಳಿ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆಯಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ. ಸ್ತ್ರೀ ಪುರುಷ ಪ್ರೇಮ ಸಂಭಂಧ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು. ಉತ್ತಮ ಸರ್ಕಾರೀ ನೌಕರಿ ಪಡೆಯಲು ಅಥವಾ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ. ನಿಮಗೆ 100ರಷ್ಟು ಪರಿಹಾರ ನಿಶ್ಚಿತ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here