ಗಂಡ ಹೆಂಡತಿ ಸಾಮರಸ್ಯದಿಂದ ಬಾಳಲು ಈ ಬೇರನ್ನು ಕಟ್ಟಿಕೊಳ್ಳಿ

93

ಸ್ನೇಹಿತರೆ ಗಂಡ ಹೆಂಡತಿ ಅವರ ಜಗಳ ಇದ್ದೇ ಇರುತ್ತದೆ ಗಂಡ ಹೆಂಡತಿಗೆ ಜಗಳ ಆಗಬಾರದು ಎಂದರೆ ಏನು ಮಾಡಬೇಕು ಅವರು ಸಂತೋಷವಾಗಿ ಇರಬೇಕು ಎಂದರೆ ಏನು ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಇವರು ಒಂದು ಪ್ರತ್ಯೇಕವಾದ ಬೇರನ್ನು ಕಟ್ಟಿಕೊಳ್ಳಬೇಕು. ಗಂಡ ಹೆಂಡತಿ ಇಬ್ಬರೂ ಈ ಬೇರನ್ನು ಕಟ್ಟಿಕೊಂಡರೆ ಸಂತೋಷದಿಂದ ಬಾಳುತ್ತಾರೆ ಈ ಬೇರು ಯಾವುದು ಎಂದರೆ ಬಿಳಿ ಎಕ್ಕದ ಗಿಡದ ಬೇರು. ಇದನ್ನು ಮಂಗಳವಾರ ತಂದು ನೀವು ಒಂದು ಅಂಕಣದಷ್ಟು ಬೇರನ್ನು ತಂದು ನೀವು ಏನು ಮಾಡಬೇಕು ಎಂದರೆ ಗಂಡ ತಾಯತವಾಗಿ ಮಾಡಿಸಿ ಈ ಬೇರನ್ನು ಸೊಂಟಕ್ಕೆ ಕಟ್ಟಿಕೊಳ್ಳಬೇಕು. ಹೆಂಡತಿ ಈ ಬೇರನ್ನು ಮಂಗಳ ಸೂತ್ರಕ್ಕೆ ಕಟ್ಟಿಕೊಳ್ಳಬೇಕು ನೀವು ಇದನ್ನು ಕಟ್ಟಿಕೊಂಡರೆ ನೀವು ಸಂತೋಷದಿಂದ ಬಾಳುವಿರಿ ಹಾಗೆ ಗಂಡ ಹೆಂಡತಿ ಇಬ್ಬರಿಗೂ ಜಗಳ ಆಗುತ್ತಾ ಇದೆ ಎಂದರೆ ನೀವು ಏನು ಮಾಡಬೇಕು ಎಂದರೆ ರಾತ್ರಿಯ ಸಮಯದಲ್ಲಿ ನಿದ್ದೆ ಮಾಡುವ ಮುನ್ನ ನಿಮ್ಮ ಮಲಗುವ ಕೋಣೆಯಲ್ಲಿ ಮಂಚದ ಹತ್ತಿರ ಕರ್ಪೂರ ಮತ್ತು ಸಿಂಧೂರವನ್ನು ಇಡಬೇಕು ಬೆಳಗಿನ ಜಾವದಲ್ಲಿ ಎದ್ದೇಳುವಾಗ ಗಂಡ ಈ ಕರ್ಪೂರವನ್ನು ಹಚ್ಚಬೇಕು ಹೆಂಡತಿ ಅದರ ಸಿತ್ತ ಸಿಂಧೂರವನ್ನು ಸಿಂಪಡಿಸಬೇಕು ಸ್ವಲ್ಪ ದಿನ ಇದನ್ನು

ಕ್ರಮ ತಪ್ಪದೆ ಮಾಡಿದರೆ ಗಂಡ ಹೆಂಡತಿ ನಡುವೆ ಜಗಳ ಕಡಿಮೆ ಮಾಡಿಕೊಳ್ಳಬಹುದು. ಹಾಗೆ ಶುಕ್ರವಾರ ನೀವು ಏನು ಮಾಡಬೇಕು ಎಂದರೆ ಹತ್ತಿರವಿರುವ ಹೆಣ್ಣು ದೇವಸ್ಥಾನಕ್ಕೆ ಹೋಗಿ ಧ್ವಜ ಸ್ಥಂಬದ ಹತ್ತಿರ ನೀವು ಎರಡು ಬತ್ತಿಯಿಂದ ದೀಪಾರಾಧನೆ ಮಾಡಬೇಕು. ನೀವು ತುಪ್ಪದಿಂದ ದೀಪ ಹಚ್ಚಿ ದೀಪಾರಾಧನೆ ಮಾಡಿದರೆ ಯಾವ ಗಂಡ ಹೆಂಡತಿಯ ನಡುವೆ ಜಗಳ ದೂರವಾಗುವ ಅವಕಾಶ ಇರುತ್ತದೆ. ಪ್ರತ್ಯೇಕವಾಗಿ ಹೆಂಡತಿ ಗಂಡನ ಮಾತು ಕೇಳಬೇಕು ಎಂದರೆ ಜಗಳ ದೂರವಾಗಿ ಬಾಳಬೇಕು ಎಂದರೆ ಲಲಿತಾ ದೇವಿಯವರ ಒಂದು ಮಾಂತ್ರ ಇದೆ ಈ ಮಂತ್ರ ಯಾವುದು ಎಂದರೆ ಓಂ ಸ್ವಾಧೀನ ಒಲ್ಲಭಾಯೆ ನಮಃ. ನೀವು ಪ್ರತಿ ದಿನ ಈ ಮಂತ್ರವನ್ನು ಜಪಿಸಿ ಗಂಡ ಹೆಂಡತಿ ನಡುವೆ ಜಗಳ ದೂರ ಮಾಡಿ ಕೊಳ್ಳಬಹುದು ಮತ್ತು ಬಾಂಧವ್ಯ ಹೆಚ್ಚಾಗುತ್ತದೆ ಆದ್ದರಿಂದ ಗಂಡ ಹೆಂಡತಿ ಇಬ್ಬರೂ ಏನಾದರೂ ಜಗಳ ಇದ್ದರೆ ಈ ವಿಧಾನ ಪಾಲಿಸಿ ನಿಮ್ಮ ಜಗಳ ದೂರ ಮಾಡಿಕೊಳ್ಳಿ. ಹೀಗೆ ನಿಮ್ಮ ಕಷ್ಟ ದೂರ ಮಾಡಿಕೊಂಡು ನಿಮ್ಮ ಜಗಳ ದೂರ ಮಾಡಿಕೊಳ್ಳಿ ಹೀಗೆ ನಿಮ್ಮ ಕಷ್ಟಗಳು ದೂರ ಮಾಡಿಕೊಂಡು ನೀವು ಸಂತೋಷದಿಂದ ಬಾಳಿ. ಏಕೆಂದರೆ ಜೀವನದಲ್ಲಿ ಗಂಡ ಹೆಂಡತಿಯ ನಡುವೆ ನೆಮ್ಮದಿ ಇದ್ದರೆ

ಮಾತ್ರ ಅವರ ಸಂಬಂಧ ಉತ್ತಮವಾಗಿ ಇರಲು ಸಾಧ್ಯ ಅವರ ಕುಟುಂಬದ ಜವಾಬ್ದಾರಿ ಅವರ ಮೇಲೆ ಇರುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here