ನಿಮ್ಮ ಮನೆಯ ಆಸು ಪಾಸು ಈ ಗಿಡ ಇದ್ದರೆ ತಪ್ಪದೆ ಈ ಪೂಜೆ ಮಾಡಿ

41

ನಿಮ್ಮ ಮನೆಯ ಆಸು ಪಾಸು ಈ ಗಿಡ ಇದ್ದರೆ ಅವಶ್ಯವಾಗಿ ಈ ರೀತಿ ಪೂಜೆ ಮಾಡಿ ನಿಮ್ಮ ಬಾಳು ಬಂಗಾರ ಆಗಿ ನಿಮ್ಮ ಸಮಸ್ಯೆಗಳು ಕಳೆದು ಅದೃಷ್ಟವಂತ ಆಗುವುದು ಖಚಿತ. ಕಾಲ ಕಾಲದಿಂದಲೂ ಗುದ ಮರಗಳಿಗೆ ಪೂಜೆ ಮಾಡುವ ಸಂಪ್ರದಾಯ ನಮ್ಮ ಹಿಂದೂ ಪುರಾಣಗಳಲ್ಲಿ ಇದೆ. ಜ್ಯೋತಿಷ್ಯ ಹಾಗೂ ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಗಿಡ ಮರಗಳನ್ನು ಪೂಜೆ ಮಾಡುವುದರಿಂದ ಅನೇಕ ಸಮಸ್ಯೆಗಳು ದೂರ ಆಗುತ್ತದೆ ಮನೆಯಲ್ಲಿ ಜಾಗ ಇಲ್ಲ ಎಂದರೆ ಮನೆಯ ಅಕ್ಕ ಪಕ್ಕ ಈ ಗಿಡಗಳು ಕಂಡರೆ ಅವಶ್ಯವಾಗಿ ಈ ರೀತಿ ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ನೀವು ನೋಡಬಹುದು ಬನ್ನಿ ಹಾಗಾದರೆ ಯಾವ ರೀತಿಯ ಗಿಡಗಳು ನಿಮ್ಮ ಅಕ್ಕ ಪಕ್ಕ ಇದ್ದರೆ ಏನು ಮಾಡಬೇಕು ಎಂದು ನೋಡೋಣ. ಮೊದಲನೆಯದು ತುಳಸಿ ಗಿಡ. ವಿಷ್ಣು ಪ್ರಿಯ ತುಳಸಿ ಪ್ರತಿಯೊಬ್ಬರ ಮನೆಯಲ್ಲಿ ಇದ್ದೇ ಇರುತ್ತದೆ ಅಕಸ್ಮಾತ್ ಯಾರ ಮನೆಯಲ್ಲಿ ತುಳಸಿ ಇಲ್ಲವೋ ತಪ್ಪದೆ ತುಳಸಿಯನ್ನು ಮೊದಲು ಮನೆಯ ಮುಂದೆ ಇಟ್ಟು ನೋಡಿ.

ಬೆಳಗ್ಗೆ ಹಾಗೂ ಸಂಜೆ ಸಮಯ ಅದಕ್ಕೆ ನೀರನ್ನು ಹಾಕಿ ಸಂಜೆ ತುಳಸಿ ಮುಂದೆ ಒಂದು ದೀಪವನ್ನು ಹಚ್ಚಿ ಇಡಬೇಕು ಈ ರೀತಿ ಮಾಡುವುದರಿಂದ ನಿಮ್ಮ ಮನೆಗೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳು ಪ್ರವೇಶ ಮಾಡುವುದಿಲ್ಲ. ಮನೆಯಲ್ಲಿ ಸದಾ ಕಾಲ ಶಾಂತಿ ನೆಮ್ಮದಿ ಕೂಡಿ ಬರುತ್ತದೆ. ಇನ್ನೂ ಎರಡನೆಯದು ಅರಳಿ ಮರ. ಮನೆಯಲ್ಲಿ ಅರಳಿ ಮರ ಇರುವುದು ಶುಭ ಅಲ್ಲ ಆದರೆ ಮನೆಯ ಆಸು ಪಾಸು ಅಕ್ಕ ಪಕ್ಕ ಅರಳಿ ಮರ ಇದ್ದರೆ ಅದನ್ನು ಅವಶ್ಯವಾಗಿ ಪೂಜಿಸಿ ಇದರಲ್ಲಿ ಎಲ್ಲಾ ದೇವಾನು ದೇವತೆಗಳು ನೆಲಸಿರುತ್ತದೆ. ಅರಳಿ ಮರಕ್ಕೆ ನೀರನ್ನು ಹಾಕುವುದರಿಂದ ನೀರನ್ನು ಹಾಕುವುದರಿಂದ ಎಲ್ಲಾ ಸಮಸ್ಯೆಗಳು ದೂರ ಆಗುತ್ತದೆ ಪ್ರತಿ ದಿನ ಮನೆಯಿಂದ ಹೊರಗೆ ಹೋಗಬೇಕಾದರೆ ಅರಳಿ ಗಿಡಕ್ಕೆ ಸ್ವಲ್ಪ ನೀರನ್ನು ಹಾಕಿ ಹೋದರೆ ನಿಮ್ಮ ಕೆಲಸ ಕಾರ್ಯಗಳು ಸುಲಭವಾಗಿ ನಡೆಯುತ್ತದೆ. ಇನ್ನೂ ಮೂರನೆಯದು ಬಿಲ್ವ. ಭಗವಂತ ಶಿವ ಬಿಲ್ವ ಪತ್ರೆ ಗಿಡವನ್ನು ಕತ್ತರಿಸಿದರೆ ವಂಶವನ್ನು ಸಮಾಪ್ತಿ ಆಗುತ್ತದೆ ಅಂದರೆ ಯಾವುದೇ ಕಾರಣಕ್ಕೂ ಬಿಲ್ವ ಮರವನ್ನು ಕಡಿಯಲು ಹೋಗಬೇಡಿ ಏನಾದರೂ ಬಿಲ್ವ ಪತ್ರೆ ಬೆಳಸುವುದರಿಂದ ವಂಶವೃದ್ಧಿ ಆಗುತ್ತದೆ

ನಿಮ್ಮ ವಂಶ ವೃದ್ಧಿ ಆಗಿ ಚೆನ್ನಾಗಿ ಯಾವುದೇ ರೀತಿಯ ಸಮಸ್ಯೆಗಳು ಇಲ್ಲದಂತೆ ವಂಶದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಬರದೇ ಹಾಗೆ ನೋಡುತ್ತದೆ ಬಿಲ್ವ ಪತ್ರೆ. ಮಹಾ ಶಿವನಿಗೆ ಇಷ್ಟ ಆಗುವ ಬಿಲ್ವ ಪತ್ರೆ ಯಾವಾಗಲೂ ನೀರನ್ನು ಹಾಕಿ ಅಥವಾ ಬಿಲ್ವ ಪತ್ರೆಯನ್ನ ಬೆಳಸಿ ನೋಡಿದರೆ ಮಹಾ ಅದೃಷ್ಟ ನೀವು ಪಡೆಯುವಿರಿ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here