ನಿಮ್ಮ ಕಷ್ಟಗಳು ಪರಿಹಾರ ಆಗಲು ಗೋದಿ ಹಿಟ್ಟಿನಿಂದ ಪರಿಹಾರ ಸಿಗಲಿದೆ. ನಮ್ಮ ಜೀವನದಲ್ಲಿ ಹಣದ ಅವಶ್ಯ ಪ್ರತಿ ಒಬ್ಬರಿಗೂ ಇದ್ದೇ ಇರುತ್ತದೆ, ಆದ್ರೆ ಸಮಸ್ಯೆಗಳು ಸಹ ಹಾಗೆಯೇ ಬಹು ಬೇಗನೇ ನಮ್ಮನು ಆವರಿಸುತ್ತದೆ. ಅದನ್ನು ಪಾರು ಮಾಡಿಕೊಳಲ್ಲು ಸಾಕಷ್ಟು ಪರಿಹಾರ ಮಾಡಿಕೊಳ್ಳುವುದು ನಮ್ಮ ಜವಾಬ್ದಾರಿ ಆಗಿರುತ್ತದೆ. ಕೆಲವೊಮ್ಮೆ ನಮ್ಮ ಗ್ರಹ ಗತಿಗಳು ಸಹ ಕೆಟ್ಟ ಸ್ಥಾನಕ್ಕೆ ಹೋಗಿ ಸಮಸ್ಯೆಗಳು ಬರುತ್ತದೆ. ಇದನ್ನು ನಾವು ನಮ್ಮ ಮನೆಯಲ್ಲಿ ಪರಿಹಾರ ಮಾಡಿಕೊಳ್ಳಲು ಸಾಧ್ಯ ಆಗಲಿದೆ. ಮೊದಲಿಗೆ ನೀವು ಒಂದು ಬಿಳಿ ಕಾಗದದಲ್ಲಿ ಶ್ರೀ ರಾಮ ಎಂದು 108 ಬರೆಯಿರಿ ನಂತರ ಅದರ ಮಳೆ ಒಂದು ಹಿಡಿ ಗೋಧಿ ಹಿಟ್ಟು ತೆಗೆದುಕೊಂಡು ಅರಿಶಿನದ ನೀರಿನಲ್ಲಿ ಕಲಿಸಿ. ನಂತರ ಅದನ್ನು ಸಣ್ಣ ಸಣ್ಣ ಉಂಡೆ 108 ಕಟ್ಟಬೇಕು. ಹಾಗೇ ಮಾಡಿದ ನಂತರ ಸಂಜೆ ಸಮಯದಲ್ಲಿ ದೇವರಿಗೆ ನೈವೇದ್ಯ ಮಾಡಿರಿ.
ದೇವರಿಗೆ ದೀಪದ ಆರತಿ ಮಾಡಿರಿ. ನಂತರ ತೆಂಗಿನ ಕಾಯಿ ಸಮರ್ಪಣೆ ಮಾಡಿರಿ ದೂಪ ಸಮರ್ಪಣೆ ಮಾಡಿರಿ ನಂತರ ನೀವು ಮಾಡಿದ ಸಣ್ಣ ಸಣ್ಣ 108 ಗೋದಿ ಹಿಟ್ಟಿನ ಉಂಡೆಗಳು ಹರಿಯುವ ನದಿಯಲ್ಲಿ ಅಥವ ಬಾವಿಯಲ್ಲಿ ಹಾಕಬೇಕು ಇದನ್ನು ನೀರಿಗೆ ಹಾಕುವ ಮುನ್ನ ದೇವಾ ನಮ್ಮ ಕಷ್ಟಗಳು ಎಲ್ಲವನ್ನು ತೀರಿಸು ಎಂದು ಶ್ರೀ ರಾಮ ದೇವರ ಪ್ರಾರ್ಥನೆ ಮಾಡಬೇಕು ಹಾಗೆಯೇ ಮನಸು ಸ್ವಚವಾಗಿ ಇಲ್ಲ ಅಂದ್ರೆ ಈ ಪೂಜೆ ಫಲ ನಿಮಗೆ ಸಿಗೋದಿಲ್ಲ. ಇದನ್ನು ನೀವು ಸೂಕ್ತ ಸಮಯ ಅಂದ್ರೆ ಮಂಗಳವಾರ ಸಂಜೆ ಸಮಯ ಅಥವ ಶುಕ್ರವಾರ ಸಂಜೆ ಸಮಯದಲ್ಲಿ ಆಗಿರುತ್ತದೆ.
ಈ ಒಂದು ಅನುಷ್ಟಾನ ಮಾಡಲು ಯಾವುದೇ ವಯಸ್ಸಿನ ನಿಯಮಿತಿ ಇರೋದಿಲ್ಲ ಆದ್ರೆ ಅದಕ್ಕೆ ಭಕ್ತಿ ಮಾತ್ರ ಮುಖ್ಯ ಆಗಿರುತ್ತದೆ. ಯಾವುದೇ ಖರ್ಚು ಇಲ್ಲದೆ ಮನೆಯಲ್ಲಿ ಸಿಗುವ ಕೆಲವೊಂದು ವಸ್ತುಗಳು ನಿಮ್ಮ ಜೀವನದಲ್ಲಿ ನೆಮ್ಮದಿ ನೀಡುವ ಹಾಗೇ ಮಾಡುತ್ತದೆ. ನಿಮ್ಮ ಮನೆಯಲ್ಲಿ ಕಷ್ಟಗಳು ಅಥವ ಶತ್ರುಗಳ ಕಾಟ ಅಥವ ಅತ್ತೆ ಸೊಸೆ ಜಗಳ ಅಥವ ಮನೆ ಮಕ್ಕಳ ವಿಧ್ಯಾಭ್ಯಾಸ ಅಥವ ನಿಮ್ಮ ಮಕ್ಕಳ ಮುಂದಿನ ಭವಿಷ್ಯದ ಚಿಂತೆ ಅಥವ ಇನ್ನು ಶತ್ರುಗಳ ಕಾಟ ಯಾವುದೇ ಸಮಸ್ಯೆಗಳು ಇರಲಿ ಎಲ್ಲವನ್ನು ಸಹ ಒಂದೇ ಒಂದು ಫೋನ್ ಕಾಲ್ ಮುಖಾಂತರ ಪರಿಹಾರ ಮಾಡಿ ಕೊಡುತ್ತೇವೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಸಮಸ್ಯೆಗಳು ಶಾಶ್ವತ ಅಲ್ಲವೇ ಅಲ್ಲ ಆದ್ರೆ ಅದನ್ನು ಪರಿಹಾರ ಮಾಡುವ ಸೂಕ್ತ ದಾರಿ ನಿಮಗೆ ಅವಶ್ಯ ರೀತಿಯಲ್ಲಿ ಬೇಕಾಗಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡೀ. ಈ ಲೇಖನ ಮರೆಯದೆ ಶೇರ್ ಮಾಡಿರಿ ಎಲ್ಲ ಕಷ್ಟದಲ್ಲಿ ಇರೋ ನಿಮ್ಮ ಸ್ನೇಹಿತರಿಗೂ ಸಹಾಯ ಆಗಲಿದೆ.