ವಿವಾಹ ವಿಳಂಬಕ್ಕೆ ಇಲ್ಲಿದೆ ಅದಕ್ಕೆ ಸುಲಭ ಪರಿಹಾರಗಳು

73

ತುಂಬಾ ಜನ ಮದುವೆ ಆಗಬೇಕು ಅಂತ ಎಷ್ಟೋ ಪ್ರಯತ್ನ ಪಡುತ್ತಾರೆ ಆದರೆ ಅದೇನೋ ಒಂದು ತೊಂದರೆಗಳು ಬಂದು ಮದುವೆ ಆಗುವುದು ತುಂಬಾ ವಿಳಂಬ ಆಗುತ್ತೆ ಜೊತೆಗೆ ಕೆಲವೊಂದು ಸಮಸ್ಯೆಗಳು ಕೂಡ ಕಾಡುತ್ತದೆ ಇನ್ನೂ ಮದುವೆ ಯೋಗ ಕೂಡಿ ಬರಬೇಕು ಎಂದರೆ ಶಾಸ್ತ್ರದ ಈ ಸುಲಭವಾದ ಪರಿಹಾರ ಮಾಡಿಕೊಂಡರೆ ಸರಿ ಹೋಗುತ್ತದೆ ಹಾಗೆ ಮದುವೆ ಕೂಡ ಬೇಗ ಆಗುತ್ತೆ ಎಂದು ಹೇಳುತ್ತಾರೆ ಕೆಲವು ಜ್ಯೋತಿಷ್ಯರು ಅದರ ಒಂದು ಚಿಕ್ಕ ಮಾಹಿತಿ ನೋಡುತ್ತೇವೆ ಓದಿರಿ. ಮದುವೆ ಯೋಗ ಕೂಡಿ ಬರಲು ಸುಲಭವಾದ ಪರಿಹಾರ ನೀವು ಮಾಡಿಕೊಳ್ಳಬೇಕು ಯಾರಿಗಾದರೂ ಮಾಡುವ ಆಗುತ್ತಾ ಇಲ್ಲವಾ ಅದಕ್ಕೆ ಕಾರಣ ಮಾಂಗಲ್ಯ ದೋಷ ಅಥವಾ ಕುಜ ದೋಷ ಸರ್ಪ ದೋಷ ಕಾಳ ಸರ್ಪ ದೋಷ ಏಳನೇ ಮನೆಯಲ್ಲಿ ಕುಜ ಶನಿ ಹೀಗೆ ಇವೆಲ್ಲವೂ ಕಾರಣಗಳು ಇರಬಹುದು ನಾವು ಎಷ್ಟೇ ಹುಡುಗ ಅಥವಾ ಹುಡುಗಿಯನ್ನು ಹುಡುಕಿದರೂ ವರನಿಗೆ ತಕ್ಕ ವಧು ಅಥವಾ ವಧುವಿಗೆ ತಕ್ಕ ವರ ಸಿಗುವುದಿಲ್ಲ.

ಇವೆಲ್ಲಾ ಕಾರಣ ಗಳಿಂದಾಗಿ ಮದುವೆ ಸರಿಯಾದ ಸಮಯಕ್ಕೆ ಆಗುವುದಿಲ್ಲ ಹೀಗೆ ಮದುವೆ ಆಗದೇ ಕಂಕಣ ಭಾಗ್ಯ ಕೂಡಿ ಬರದೇ ಇರುವ ಜನರು ಅನೇಕರು ಇದ್ದಾರೆ ಕುಟುಂಬದವರು ತಂದೆ ತಾಯಂದಿರು ಸಹಾ ಮದುವೆ ಆದರೆ ಸಾಕು ವಯಸ್ಸು ಮೀರಿ ಹೋಗಿದೆ ಎಂದು ತಲೆ ಕೆಡಿಸಿಕೊಂಡು ಆಗಾಗ ಮಾತಾಡುತ್ತಾ ಇರುತ್ತಾರೆ. ಇದಕ್ಕೆಲ್ಲಾ ಸರಳ ಮಾರ್ಗ ಅನುಸರಿಸಿ ಪಾಲಿಸಿ ನೋಡಿ ಖಂಡಿತ ಕಂಕಣ ಭಾಗ್ಯ ಕೂಡಿ ಬರಬಹುದು ಮೊದಲನೆಯದಾಗಿ ನೀವು ಏನು ಮಾಡಬೇಕು ಎಂದರೆ ಕುಜ ದೋಷ ಅಂದರೆ ನಿಮ್ಮ ಜನ್ಮ ಕುಂಡಲಿಯಲ್ಲಿ ಎರಡು ನಾಲ್ಕು ಹನ್ನೆರಡನೇ ಮನೆಯಲ್ಲಿ ಕುಜ ಇರುತ್ತಾನೆ ಹೀಗೆ ಇರುವವರು ಪ್ರತಿ ದಿನ ಸಾಯಂಕಾಲ ಸಮಯದಲ್ಲಿ ದಕ್ಷಿಣ ದಿಕ್ಕಿನಲ್ಲಿ ಮೂರು ಬತ್ತಿಯಿಂದ ದೀಪಾರಾಧನೆ ಮಾಡಿ ಅಂಗಾರಕ ಸ್ತೋತ್ರ ಅಥವಾ ಜಪ ಮಾಡಿದರೆ ಕುಜ ಗ್ರಹದ ದೋಷ ನಿವಾರಣೆ ಆಗುತ್ತೆ. ಇನ್ನು ಶುಕ್ಲ ಪಕ್ಷದ ಮಂಗಳವಾರದ ದಿನ ಪ್ರಾರಂಭ ಮಾಡಿ 18 ವಾರಗಳು ಉಪವಾಸ ಮಾಡಬೇಕು ಬೆಳಗ್ಗೆ ಉಪವಾಸ ಇದ್ದು ಸಾಯಂಕಾಲ ದೀಪಾರಾಧನೆ ಮಾಡಿ

ನಂತರ ತೊಗರಿ ಬೇಳೆಯಿಂದ ಮಾಡಿದ ಪದಾರ್ಥ ತಿಂದರೆ ತುಂಬಾ ಒಳ್ಳೆಯದು ಹೀಗೆ ಮಾಡಿದರೆ ಕುಜ ದೋಷ ಬೇಗ ನಿವಾರಣೆ ಆಗುತ್ತೆ ಆಗ ಮದುವೆ ಆಗುತ್ತದೆ. ಇನ್ನು ಸ್ತ್ರೀಯರು ಅವ್ರ ಜನ್ಮ ನಕ್ಷತ್ರದ ದಿನದಂದು ಸುಬ್ರಮಣ್ಯ ಸ್ವಾಮಿಗೆ ಹಾಲಿನ ಅಭಿಷೇಕ ಮಾಡಿಸಬೇಕು. ಇನ್ನು ನಾಲ್ಕನೆಯದಾಗಿ ದುರ್ಗಾ ದೇವಿ ಸಪ್ತ ಸ್ತೋತ್ರಗಳನ್ನು ಪಠಿಸುತ್ತಾ ಕುಂಕುಮ ಅರ್ಚನೆ ಮಾಡುವುದರಿಂದ ದೋಷ ನಿವಾರಣೆ ಆಗುತ್ತದೆ. ಇನ್ನು ಐದನೆಯದು 18 ಮಂಗಳವಾರ ಗೌರಿ ದೇವಿಗೆ ಪೂಜೆ ಮಾಡಿ ಸುಮಂಗಲಿಯರಿಗೆ ಕೆಂಪು ಬಣ್ಣದ ವಸ್ತ್ರಗಳನ್ನು ಮಣ್ಣಿನ ದೀಪಗಳು ತಾಂಬೂಲವನ್ನು ನೀಡಿ ಅವರ ಆಶೀರ್ವಾದ ತಗೋಬೇಕು ತೊಗರಿ ಬೇಳೆ ತುಪ್ಪದಿಂದ ಮಾಡಿದ ಆಹಾರವನ್ನು ಸುಮಂಗಲಿ ಯರಿಗೆ ಆಹಾರವಾಗಿ ನೀಡಿದರೆ ದೋಷಗಳು ನಿವಾರಣೆ ಆಗುತ್ತದೆ. ಪ್ರತಿ ದಿನ ರಾತ್ರಿ ನೀವು ಮಲಗುವಾಗ ತಾಮ್ರದ ಚಾಂಬಿನಲ್ಲಿ ನೀರನ್ನು ತಲೆಯ ಹತ್ತಿರ ಇಟ್ಟು ಮಾರನೆಯ ದಿನ ಈ ನೀರನ್ನು ಮರ ಗಿಡಗಳಿಗೆ ಹಾಕಬೇಕು.

ಹಿರಿಯರನ್ನು ಗೌರವಿಸಬೇಕು. ಕೆಟ್ಟ ಮಾತುಗಳನ್ನು ಆಡಬಾರದು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಅತ್ಯಂತ್ಯ ಶಕ್ತಿಶಾಲಿ ಜೋತಿಷ್ಯ ಶಾಸ್ತ್ರ ಪಂಡಿತ ಶ್ರೀನಿವಾಸ್ ಅವರು ನಿಮ್ಮ ದ್ವನಿ ತರಂಗ ಆಧರಿಸಿ ನಿಮ್ಮ ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ. ಈಗಾಗಲೇ ಗುರುಗಳಿಂದ ಸಾವಿರಾರು ಜನರು ಪರಿಹಾರ ಕಂಡಿದ್ದಾರೆ. ಯಾವುದೇ ರೀತಿಯ ಮೋಸ ಇಲ್ಲದೇ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡುವ ಈ ಗುರುಗಳ ಒಮ್ಮೆ ಸಂಪರ್ಕ ಮಾಡೀರಿ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ ಖಂಡಿತ ನಿಮಗೆ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here