ಸಿಂಹ ರಾಶಿಯವರು ಹೀಗೆ ಮಾಡಿದರೆ ಐಶ್ವರ್ಯ ಪ್ರಾಪ್ತಿ ಆಗುತ್ತದೆ

40

ಪ್ರತಿಯೊಬ್ಬರಿಗೂ ಜೀವನದಲ್ಲಿ ಕೋಟ್ಯಾಧಿಪತಿ ಆಗಬೇಕು ಎನ್ನುವ ಕೋರಿಕೆ ಇರುತ್ತದೆ ನೀವು ಬೇಗ ಆರ್ಥಿಕವಾಗಿ ಅಭಿವೃದ್ಧಿ ಆಗಬೇಕು ಎಂದರೆ ನೀವು ಹಲವು ಪರಿಹಾರ ಪಾಲಿಸಬೇಕು ನೀವು ಸಿಂಹ ರಾಶಿಯಲ್ಲಿ ಜನನ ಆಗಿದ್ದೀರಿಯೇ ಅಂದರೆ ನೀವು ಬೇಗನೆ ಕೋಟ್ಯಾಧಿಪತಿ ಆಗಲು ಹಲವು ವಿಧಿ ವಿಧಾನ ಪಾಲಿಸಬೇಕು ಅದನ್ನು ನೀವು ಪಾಲಿಸಿದರೆ ನಿಮಗೆ ಆರ್ಥಿಕವಾಗಿ ಅಭಿವೃದ್ಧಿ ಆಗುತ್ತದೆ ಸಿಂಹ ರಾಶಿಯವರು ದಕ್ಷಿಣ ದಿಕ್ಕಿನಲ್ಲಿ ಇರುವ ಮನೆಯಲ್ಲಿ ವಾಸಿಸಬೇಕು ನೀವು ದಕ್ಷಿಣ ದಿಕ್ಕಿನಲ್ಲಿ ಇರುವ ಮನೆಯಲ್ಲಿ ವಾಸ ಮಾಡಿದರೆ ನಿಮಗೆ ಶೀಘ್ರದಲ್ಲಿ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಹಾಗೆ ಸಿಂಹ ರಾಶಿಯಲ್ಲಿ ಜನನ ಆಗಿರುವವರು ಏನು ಮಾಡಬೇಕು ಎಂದರೆ ಹೊಟ್ಟೆ ಹಸಿದವರಿಗೆ ಅನ್ನದಾನ ಮಾಡಬೇಕು ನೀವು ಇದನ್ನು ಮಾಡಿದರೆ ನಿಮಗೆ ಜಾತಕದಲ್ಲಿ ಇರುವ ದೋಷವನ್ನು ದೂರ ಆಗುತ್ತದೆ ಮತ್ತು ನಿಮಗೆ ಬೇರೆ ಬೇರೆ ಜಾಗದಲ್ಲಿ ಧನ ಆಗಮನ ಆಗುತ್ತದೆ. ಇನ್ನೂ ನೀವು ಪಾರ್ವತಿಯ ಅಮ್ಮನವರ ಪೂಜೆ ಮಾಡಬೇಕು ನೀವು ಹೊರಗಡೆ ಹೋಗುವಾಗ ಕೆಲಸಕ್ಕೆ ಜೇಬಿನಲ್ಲಿ ಪಾರ್ವತಿ ಅಮ್ಮನವರ ಫೋಟೋ ಇದ್ದರೆ

ನಿಮಗೆ ಪಾರ್ವತಿ ಅಮ್ಮನವರ ಕೃಪೆ ಸದಾ ಕಾಲ ನಿಮ್ಮ ಮೇಲೆ ಇರುತ್ತದೆ ಹಾಗೆ ಸಿಂಹ ರಾಶಿಯವರು ಏನು ಮಾಡಬೇಕು ಎಂದರೆ ಕೆಂಪು ಹೂವಿನ ಗುಲಾಬಿಯನ್ನು ನಿಮ್ಮ ಮನೆಯ ಆವರಣದಲ್ಲಿ ಬೆಳೆಸಬೇಕು ನೀವು ಅದಕ್ಕೆ ದಿನಾಲೂ ನೀರನ್ನು ಹಾಕಬೇಕು ನೀವು ಇದನ್ನು ಮಾಡಿದರೆ ನಿಮಗೆ ದರಿದ್ರ ಎಲ್ಲಾ ದೂರ ಆಗಿ ಆರ್ಥಿಕವಾಗಿ ಅಭಿವೃದ್ಧಿ ಆಗುತ್ತದೆ ಮತ್ತು ಐಶ್ವರ್ಯ ವೃದ್ಧಿ ಆಗುತ್ತದೆ ಪ್ರತ್ಯೇಕವಾಗಿ ಕೆಂಪು ಹೂವಿನ ಗುಲಾಬಿ ಗಿಡವನ್ನು ನೀವು ಬೆಳೆಸಿದರೆ ಸದಾ ಕಾಲ ನಿಮ್ಮ ಮನೆಯಲ್ಲಿ ಲಕ್ಷ್ಮಿ ನಾಟ್ಯ ಆಡುತ್ತಾಳೆ ಸಿಂಹ ರಾಶಿಯವರು ಎಷ್ಟು ಕಷ್ಟ ಪಟ್ಟರು ಸಹಾ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲ ಎಂದರೆ ಹಣ ಕೂಡಿ ಇಡಲು ಆಗುತ್ತಾ ಇಲ್ಲ ಮತ್ತು ನೀವು ಶ್ರೀಮಂತ ಆಗಲು ನಿಧಾನ ಆಗುತ್ತದೆ ಎನ್ನುವವರು ಏನು ಮಾಡಬೇಕು ಎಂದರೆ ನೀವು ಒಂದು ರೊಟ್ಟಿ ತೆಗೆದುಕೊಂಡು ಅದಕ್ಕೆ ಚುಕ್ಕಿ ಎಳ್ಳೆಣ್ಣೆ ಹಾಕಿ ಆಹಾರವನ್ನು ಕಲ್ಲು ನಾಯಿಗೆ ಹಾಕಬೇಕು. ನೀವು ಇದನ್ನು ಮಾಡಿದರೆ ನಿಮ್ಮ ದೋಷ ಪರಿಹಾರ ಆಗುತ್ತದೆ.ಇದರಲ್ಲಿ ಯಾವುದೇ ಅನುಮಾನ ಇಲ್ಲ. ನೀವು ಎಷ್ಟೇ ಕಷ್ಟ ಪಟ್ಟರು ಸರಿ ಹಣ ಬರುತ್ತಾ ಇಲ್ಲ ಇಂತಹ ಪರಿಸ್ಥಿತಿಯಲ್ಲಿ ನೀವು ಏನು ಮಾಡಬೇಕು ಎಂದರೆ ಪ್ರತಿ ಬುಧವಾರದಂದು ಹಸುವಿಗೆ ಹಸಿ ಹುಲ್ಲನ್ನು ತಿನ್ನಿಸಬೇಕು ನೀವು ತರಕಾರಿ ಆದರೂ ಸರಿ ಹಸಿರು ಬಣ್ಣದಲ್ಲಿ ಇರಬೇಕು

ಅದನ್ನು ಗೋಮಾತೆ ಗೆ ತಿನಿಸಬೇಕು ನೀವು ಇದನ್ನು ಮಾಡಿದರೆ ನಿಮಗೆ ಧನ ಯೋಗ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಈ ಪರಿಹಾರ ನಿಮಗೆ ಅದ್ಬುತವಾಗಿ ಕೆಲಸ ಮಾಡುತ್ತದೆ ಹಾಗೆ ಸಿಂಹ ರಾಶಿಯವರು ನೀವು ಪಾಲುದಾರಿಕೆ ವ್ಯವಹಾರ ಮಾಡಬಾರದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here