ನಿಮ್ಮ ಹತ್ತಾರು ರೀತಿಯ ಸಮಸ್ಯೆಗಳಿಗೆ ಫೋನ್ ಕಾಲ್ ನಲ್ಲಿಯೇ ಪರಿಹಾರ ಸಿಗಲಿದೆ. ಸಮಸ್ಯೆಗಳು ಎಷ್ಟೇ ಕಷ್ಟ ಇದ್ದರು ಸಹ ಪರವಾಗಿಲ್ಲ. ಕಟೀಲು ದುರ್ಗಾ ಪರಮೇಶ್ವರಿ ದೇವಿಯ ಆರಾಧಕರು ಆಗಿರುವ ಪಂಡಿತ್ ಕೃಷ್ಣ ಭಟ್ ಅವರು ನಿಮ್ಮ ಧ್ವನಿ ತರಂಗದ ಆಧಾರದ ಮೇಲೆ ಉದ್ಯೋಗ ಸಮಸ್ಯೆಗಳು, ಪ್ರೀತಿ ಪ್ರೇಮ ವೈಫಲ್ಯ ಅಥವ ಆರೋಗ್ಯ ಸಮಸ್ಯೆಗಳು ಮನೆಯಲ್ಲಿ ನೆಮ್ಮದಿ ಕಳೆದು ಹೋಗಿದ್ದರೆ ಅಥವ ಹಿತ ಶತ್ರುಗಳ ಕಾಟ. ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮಗೆ ಶಾಶ್ವತ ಪರಿಹಾರ ದೊರೆಯಲಿದೆ.
ಮೇಷ: ಈ ದಿನ ವ್ಯಾವಹಾರಿಕವಾಗಿ ಹೆಚ್ಚಿನ ಲಾಭ ಪಡೆಯುತ್ತೀರಿ. ಈ ದಿನದ ನಿಮ್ಮ ನಿರ್ಧಾರಗಳು ಕೆಲವೊಂದಿಷ್ಟು ಕಠಿಣ ರೀತಿಯಲ್ಲಿ ಇರಲಿದೆ. ತಂದೆ ಹೇಳುವ ಮಾತುಗಳನ್ನು ಆಲಿಸುವುದು ನಿಮ್ಮ ಕರ್ತವ್ಯ ಆಗಿರುತ್ತದೆ. ಈ ದಿನ ನೇರಳೆ ಬಣ್ಣದ ವಸ್ತ್ರಧಾರಣೆ ಮಾಡಿ ನಿಮಗೆ ಶುಭಫಲ ಹೆಚ್ಚು. ಈ ದಿನ ಸಂಜೆ ಆರು ಗಂಟೆ ನಂತರದ ಶುಭ ಸಮಯದಲ್ಲಿ ಚಾಮುಂಡಿ ತಾಯಿಯ ದರ್ಶನ ಪಡೆದುಕೊಂಡರೆ ನಿಮ್ಮ ರಾಶಿಗೆ ವಿಶೇಷ ಫಲ ದೊರೆಯಲಿದೆ. ನಿಮ್ಮ ಕಷ್ಟಗಳ ನಿವಾರಣೆ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಪಂಡಿತ ಜೋತಿಷ್ಯ ಶಾಸ್ತ್ರ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರ ಸಂಖ್ಯೆ ಫೋಟೋ ಮೇಲೆ ಇರುತ್ತದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.
ವೃಷಭ: ನಿಮ್ಮ ಪಾಲುದಾರಿಕೆ ವ್ಯವಹಾರದಲ್ಲಿ ಒಂದಿಷ್ಟು ನಷ್ಟವನ್ನು ಕಾಣುವ ಸಾಧ್ಯತೆ ಇದೆ. ಈ ದಿನ ದೊಡ್ಡ ಪ್ರಮಾಣದಲ್ಲಿ ನಿರ್ಧಾರಗಳು ನೀವು ತೆಗೆದುಕೊಳ್ಳುವುದು ಸೂಕ್ತ ಅಲ್ಲವೇ ಅಲ್ಲ. ಮನೆಯಲ್ಲಿ ಇರೋ ಸಣ್ಣ ಮಕ್ಕಳ ಆರೋಗ್ಯದ ಕಾಳಜಿ ತೆಗೆದುಕೊಳ್ಳಿ. ಸಂಜೆ ನಂತರ ಹಣ ಕೊಡುವ ವಿಚಾರದಲ್ಲಿ ತಗಾದೆ ಆಗುವ ಎಲ್ಲ ಲಕ್ಷಣ ಇದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 7. ಈ ದಿನ ಸಂಜೆ ಆರು ಗಂಟೆ ನಂತರದ ಶುಭ ಸಮಯದಲ್ಲಿ ಚಾಮುಂಡಿ ತಾಯಿಯ ದರ್ಶನ ಪಡೆದುಕೊಂಡರೆ ನಿಮ್ಮ ರಾಶಿಗೆ ವಿಶೇಷ ಫಲ ದೊರೆಯಲಿದೆ. ನಿಮ್ಮ ಕಷ್ಟಗಳ ನಿವಾರಣೆ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಪಂಡಿತ ಜೋತಿಷ್ಯ ಶಾಸ್ತ್ರ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರ ಸಂಖ್ಯೆ ಫೋಟೋ ಮೇಲೆ ಇರುತ್ತದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.
ಮಿಥುನ: ಈ ದಿನ ಸ್ತ್ರೀಯರು ಶ್ವಾಸಕೋಶದ ಸಮಸ್ಯೆಗಳಿಗೆ ಒಳಗಾಗಿ ಹೆಚ್ಚಿನ ಹಣ ಖರ್ಚು ಮಾಡುವ ಸಾಧ್ಯತೆ ಇದೆ. ಒಂಟಿ ಆಗಿ ಯಾವುದೇ ಕಾರಣಕ್ಕೂ ದೂರದ ಊರುಗಳಿಗೆ ಪ್ರಯಾಣ ಮಾಡಬೇಡಿ. ನೀವು ಒಂಟಿ ಜೀವನ ಅನುಭವಿಸುತ್ತಾ ಇದ್ದಲ್ಲಿ ಸಾಕಷ್ಟು ಒತ್ತಡಗಳು ಬರಲಿದೆ. ಚಾಮುಂಡಿ ದೇವಿಯ ಸ್ತೋತ್ರ ಪಾರಾಯಣ ಮಾಡುವುದು ನಿಮಗೆ ಸಾಕಷ್ಟು ಒಳಿತು ಮಾಡಲಿದೆ. ಈ ದಿನ ಸಂಜೆ ಆರು ಗಂಟೆ ನಂತರದ ಶುಭ ಸಮಯದಲ್ಲಿ ಚಾಮುಂಡಿ ತಾಯಿಯ ದರ್ಶನ ಪಡೆದುಕೊಂಡರೆ ನಿಮ್ಮ ರಾಶಿಗೆ ವಿಶೇಷ ಫಲ ದೊರೆಯಲಿದೆ. ನಿಮ್ಮ ಕಷ್ಟಗಳ ನಿವಾರಣೆ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಪಂಡಿತ ಜೋತಿಷ್ಯ ಶಾಸ್ತ್ರ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರ ಸಂಖ್ಯೆ ಫೋಟೋ ಮೇಲೆ ಇರುತ್ತದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.
ಕರ್ಕಾಟಕ: ಈ ದಿನದ ಕೆಲ್ಸ ಕಾರ್ಯಗಳ ನಿಮಿತ್ತ ಹಲವು ಜನರನ್ನು ಭೇಟಿ ಮಾಡುತ್ತೀರಿ. ನೀವು ಮಾಡುವ ಕೆಲಸವನ್ನು ಕೆಲವು ವಿರೋಧಿ ಜನರು ಟೀಕೆ ಮಾಡುತ್ತಾರೆ ಆದರೂ ಸಹ ಚಿಂತೆ ಮಾಡದೆ ಮುನ್ನುಗ್ಗಿರಿ. ಆರೋಗ್ಯದ ಸಲುವಾಗಿ ಸ್ವಲ್ಪ ಜಾಗ್ರತೆ ತೆಗೆದುಕೊಂಡರೆ ಎಲ್ಲವೂ ಸಹ ಸರಾಗವಾಗಿ ನಡೆಯಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 8. ಈ ದಿನ ಸಂಜೆ ಆರು ಗಂಟೆ ನಂತರದ ಶುಭ ಸಮಯದಲ್ಲಿ ಚಾಮುಂಡಿ ತಾಯಿಯ ದರ್ಶನ ಪಡೆದುಕೊಂಡರೆ ನಿಮ್ಮ ರಾಶಿಗೆ ವಿಶೇಷ ಫಲ ದೊರೆಯಲಿದೆ. ನಿಮ್ಮ ಕಷ್ಟಗಳ ನಿವಾರಣೆ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಪಂಡಿತ ಜೋತಿಷ್ಯ ಶಾಸ್ತ್ರ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರ ಸಂಖ್ಯೆ ಫೋಟೋ ಮೇಲೆ ಇರುತ್ತದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.
ಸಿಂಹ: ಇಂದು ನೀವು ಮಾಡುವ ಎಲ್ಲ ಕೆಲ್ಸ ಮತ್ತು ಕಾರ್ಯದಲ್ಲಿ ವಿಳಂಭ ಮತ್ತು ಅಡಚಣೆ ಹೆಚ್ಚಿಗೆ ಇರುತ್ತದೆ. ಬೆಳ್ಳಗೆ ಸಮಯದಲ್ಲಿ ಮಹಾ ಗಣಪತಿ ಮಂತ್ರ ಪಾರಾಯಣ ಮಾಡುವುದು ಮರೆಯಲೇ ಬೇಡಿ. ಈ ದಿನ ಹಿತ ಶತ್ರುಗಳ ಕಾಟ ಮತ್ತು ಒಂದಿಷ್ಟು ಟೀಕೆಗಳು ನಿಮ್ಮ ಮೇಲೆ ಬರಲಿದೆ. ಫೈನಾನ್ಸ್ ವ್ಯವಹಾರ ಮಾಡುತ್ತಾ ಇರೋ ಜನರು ಸ್ವಲ್ಪ ಜಾಗ್ರತೆ ಇರಲಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 6. ಈ ದಿನ ಸಂಜೆ ಆರು ಗಂಟೆ ನಂತರದ ಶುಭ ಸಮಯದಲ್ಲಿ ಚಾಮುಂಡಿ ತಾಯಿಯ ದರ್ಶನ ಪಡೆದುಕೊಂಡರೆ ನಿಮ್ಮ ರಾಶಿಗೆ ವಿಶೇಷ ಫಲ ದೊರೆಯಲಿದೆ. ನಿಮ್ಮ ಕಷ್ಟಗಳ ನಿವಾರಣೆ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಪಂಡಿತ ಜೋತಿಷ್ಯ ಶಾಸ್ತ್ರ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರ ಸಂಖ್ಯೆ ಫೋಟೋ ಮೇಲೆ ಇರುತ್ತದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.
ಕನ್ಯಾ: ಈ ದಿನ ಮನೆಗೆ ನೆಂಟರ ಆಗಮನ ಆಗಲಿದೆ. ಕೆಲವೊಂದಿಷ್ಟು ಜನರು ಚುಚ್ಚು ಮಾತುಗಳು ಆಡುತ್ತಾರೆ ಇಂತಹ ಜನರನ್ನು ದೂರ ಇಡುವುದು ಸೂಕ್ತ. ಈ ದಿನ ಕೃಷಿ ಮತ್ತು ಸಣ್ಣ ವ್ಯಾಪಾರ ಮತ್ತು ಕಿರಾಣಿ ವರ್ತಕರು ಹೆಚ್ಚಿನ ಹಣ ಲಾಭ ಮಾಡುತ್ತಾರೆ. ಹಾಗೆಯೇ ಈ ದಿನ ಯಾರಿಗೂ ಸಹ ಮಾತು ಕೊಟ್ಟು ಬಾಯ್ತಪ್ಪ ಬೇಡಿ. ಈ ದಿನದ ನಿಮ್ಮ ಕೋರಿಕೆ ವಿಳಂಭ ಆದರೂ ಸಹ ನೆರವೇರುತ್ತದೆ. ಈ ದಿನ ಸಂಜೆ ಆರು ಗಂಟೆ ನಂತರದ ಶುಭ ಸಮಯದಲ್ಲಿ ಚಾಮುಂಡಿ ತಾಯಿಯ ದರ್ಶನ ಪಡೆದುಕೊಂಡರೆ ನಿಮ್ಮ ರಾಶಿಗೆ ವಿಶೇಷ ಫಲ ದೊರೆಯಲಿದೆ. ನಿಮ್ಮ ಕಷ್ಟಗಳ ನಿವಾರಣೆ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಪಂಡಿತ ಜೋತಿಷ್ಯ ಶಾಸ್ತ್ರ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರ ಸಂಖ್ಯೆ ಫೋಟೋ ಮೇಲೆ ಇರುತ್ತದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.
ತುಲಾ: ಈ ದಿನ ನಿಮ್ಮ ಆಸೆಗಳು ನೆರವೇರಿಸಿದರು ಸಹ ಅದಕ್ಕೆ ತಣ್ಣೀರು ಎರಚುವ ಕೆಲ್ಸ ನಿಮ್ಮ ಸಹವರ್ತಿಗಳೇ ಮಾಡುತ್ತಾರೆ. ಈ ದಿನ ತಂದೆಯ ಆರೋಗ್ಯಕ್ಕೆ ಸ್ವಲ್ಪ ಹಣ ಖರ್ಚು ಆಗುವ ಸಾಧ್ಯತೆ ಇದೆ. ಹಾಗೆಯೇ ಈ ದಿನದ ಸಂಜೆ ನಂತರ ಸಹೋದರಿ ಜೊತೆಗೆ ಮಾತಿನ ಚಕಮಕಿ ಅಥವಾ ವೈಮನಸ್ಯ ಉಂಟಾಗುವ ಸಾಧ್ಯತೆ ಇದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 5. ಈ ದಿನ ಸಂಜೆ ಆರು ಗಂಟೆ ನಂತರದ ಶುಭ ಸಮಯದಲ್ಲಿ ಚಾಮುಂಡಿ ತಾಯಿಯ ದರ್ಶನ ಪಡೆದುಕೊಂಡರೆ ನಿಮ್ಮ ರಾಶಿಗೆ ವಿಶೇಷ ಫಲ ದೊರೆಯಲಿದೆ. ನಿಮ್ಮ ಕಷ್ಟಗಳ ನಿವಾರಣೆ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಪಂಡಿತ ಜೋತಿಷ್ಯ ಶಾಸ್ತ್ರ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರ ಸಂಖ್ಯೆ ಫೋಟೋ ಮೇಲೆ ಇರುತ್ತದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.
ವೃಶ್ಚಿಕ: ಈ ದಿನ ಉದ್ಯೋಗದ ಸಮಸ್ಯೆಗಳಿಗೆ ಅಲ್ಪ ವಿರಾಮ ಆಗಲಿದೆ. ಹೊಸ ಉದ್ಯೋಗ ಮತ್ತು ವ್ಯಾಪಾರದ ಚಿಂತನೆ ನಡೆಯಲಿದೆ. ಹೊಸ ವ್ಯಾಪಾರ ಶುರು ಮಾಡಲು ಸಹ ನಿಮಗೆ ಉತ್ತಮ ಅವಕಾಶ ದೊರೆಯಲಿದೆ. ಹೊಸ ಆಲೋಚನೆಗಳು ನಿಮ್ಮ ತಲೆಗೆ ಬರಲಿದೆ. ಆದರೂ ಅದನ್ನ ಸಮರ್ಥ ರೀತಿಯಲ್ಲಿ ನಿರ್ವಹಣೆ ಮಾಡಲು ವಿಫಲತೆ ಕಾಡುತ್ತದೆ. ಈ ದಿನ ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3 ಈ ದಿನ ಸಂಜೆ ಆರು ಗಂಟೆ ನಂತರದ ಶುಭ ಸಮಯದಲ್ಲಿ ಚಾಮುಂಡಿ ತಾಯಿಯ ದರ್ಶನ ಪಡೆದುಕೊಂಡರೆ ನಿಮ್ಮ ರಾಶಿಗೆ ವಿಶೇಷ ಫಲ ದೊರೆಯಲಿದೆ. ನಿಮ್ಮ ಕಷ್ಟಗಳ ನಿವಾರಣೆ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಪಂಡಿತ ಜೋತಿಷ್ಯ ಶಾಸ್ತ್ರ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರ ಸಂಖ್ಯೆ ಫೋಟೋ ಮೇಲೆ ಇರುತ್ತದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.
ಧನಸು: ಮನೆಯಲ್ಲಿ ಅಷ್ಟೇನು ಉತ್ತಮ ವಾತಾವರಣ ನಿರ್ಮಾಣ ಆಗಿರೋದಿಲ್ಲ ಸಣ್ಣ ಪುಟ್ಟ ಆರ್ಥಿಕ ಸಮಸ್ಯೆಗಳು ಹೆಚ್ಚಿಗೆ ಇರುತ್ತದೆ. ಹಾಗೆಯೇ ವೈವಾಹಿಕ ಜೀವನದಲ್ಲಿ ನೆಮ್ಮದಿ ಸಹ ಕಡಿಮೆ ಆಗಲಿದೆ. ಸಣ್ಣ ಪುಟ್ಟ ವಿಷಯ ದಲ್ಲಿ ಸಹ ವೈಮನಸ್ಯ ಹೆಚ್ಚಿಗೆ ಇರಲಿದೆ. ಆರ್ಥಿಕ ಬಿಕ್ಕಟ್ಟು ಶಮನ ಆಗಲು ಆ ಲಕ್ಷ್ಮಿ ದೇವಿಯ ಅನುಗ್ರಹ ನಿಮಗೆ ಹೆಚ್ಚಿಗೆ ಬೇಕಾಗಿದೆ ಈ ದಿನದ ಅದೃಷ್ಟ ಸಂಖ್ಯೆ 9 ಈ ದಿನ ಸಂಜೆ ಆರು ಗಂಟೆ ನಂತರದ ಶುಭ ಸಮಯದಲ್ಲಿ ಚಾಮುಂಡಿ ತಾಯಿಯ ದರ್ಶನ ಪಡೆದುಕೊಂಡರೆ ನಿಮ್ಮ ರಾಶಿಗೆ ವಿಶೇಷ ಫಲ ದೊರೆಯಲಿದೆ. ನಿಮ್ಮ ಕಷ್ಟಗಳ ನಿವಾರಣೆ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಪಂಡಿತ ಜೋತಿಷ್ಯ ಶಾಸ್ತ್ರ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರ ಸಂಖ್ಯೆ ಫೋಟೋ ಮೇಲೆ ಇರುತ್ತದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.
ಮಕರ: ಈ ದಿನ ಸಣ್ಣ ವ್ಯವಹಾರ ಮಾಡುವ ಜನಕ್ಕೆ ಅಧಿಕ ರೀತಿಯ ಧನ ಲಾಭ ಸಿಗಲಿದೆ. ಈ ದಿನ ನಿಮ್ಮ ವೃತ್ತಿಯಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಸಹ ಆಗಬಹುದು. ಹೊಸ ಉದ್ಯೋಗ ನಿರೀಕ್ಷೆ ನಿಮಗೆ ಹುಸಿ ಮಾಡುವುದಿಲ್ಲ. ಕುಟುಂಬದ ಜನರ ಜೊತೆಗೆ ಸಾಕಷ್ಟು ಸಮಯ ಕಳೆಯುತ್ತೀರಿ. ಮಾತಿನ ಮೇಲೆ ಹಿಡಿತ ಸಾಧನೆ ಒಳ್ಳೆಯದು. ನಿಮ್ಮ ಈ ದಿನದ ಅದೃಷ್ಟ ಸಂಖ್ಯೆ 7. ಈ ದಿನ ಸಂಜೆ ಆರು ಗಂಟೆ ನಂತರದ ಶುಭ ಸಮಯದಲ್ಲಿ ಚಾಮುಂಡಿ ತಾಯಿಯ ದರ್ಶನ ಪಡೆದುಕೊಂಡರೆ ನಿಮ್ಮ ರಾಶಿಗೆ ವಿಶೇಷ ಫಲ ದೊರೆಯಲಿದೆ. ನಿಮ್ಮ ಕಷ್ಟಗಳ ನಿವಾರಣೆ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಪಂಡಿತ ಜೋತಿಷ್ಯ ಶಾಸ್ತ್ರ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರ ಸಂಖ್ಯೆ ಫೋಟೋ ಮೇಲೆ ಇರುತ್ತದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.
ಕುಂಭ: ನೀವು ಆರ್ಥಿಕ ಸಮಸ್ಯೆಗಳು ಸರಿ ಆಗಲು ತುಂಬಾ ಕಷ್ಟ ಪಡುತ್ತೀರಿ ಆದ್ರೆ ಅದು ಸದ್ಯದ ಈ ದಿನಕ್ಕೆ ಸರಿ ಆಗುವುದಿಲ್ಲ. ಮಹಾ ಲಕ್ಷ್ಮಿ ಕೃಪೆ ದೊರೆಯಲು ಆಕೆಯ ಮಹಾ ಮಂತ್ರ ಪಾರಾಯಣ ಮಾಡುವುದು ಅತೀ ಮುಖ್ಯ ಆಗಿದೆ. ಲಕ್ಷ್ಮಿ ಸ್ವರೂಪಿ ಗೋ ಮಾತೆಗೆ ಬೆಲ್ಲವನ್ನು ತಿನ್ನಿಸಿದರೆ ನಿಮ್ಮ ಇಂದಿನ ಸಮಸ್ಯೆಗಳು ದೂರ ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 5. ಈ ದಿನ ಸಂಜೆ ಆರು ಗಂಟೆ ನಂತರದ ಶುಭ ಸಮಯದಲ್ಲಿ ಚಾಮುಂಡಿ ತಾಯಿಯ ದರ್ಶನ ಪಡೆದುಕೊಂಡರೆ ನಿಮ್ಮ ರಾಶಿಗೆ ವಿಶೇಷ ಫಲ ದೊರೆಯಲಿದೆ. ನಿಮ್ಮ ಕಷ್ಟಗಳ ನಿವಾರಣೆ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಪಂಡಿತ ಜೋತಿಷ್ಯ ಶಾಸ್ತ್ರ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರ ಸಂಖ್ಯೆ ಫೋಟೋ ಮೇಲೆ ಇರುತ್ತದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.
ಮೀನ: ಈ ದಿನ ಯೋಗ್ಯ ವ್ಯಕ್ತಿಗಳಿಂದ ಸಾಕಷ್ಟು ಪಾಠ ಕಲಿಯುತ್ತೀರಿ. ಆಫೀಸಿನ ವಿಷ್ಯದಲ್ಲಿ ಯಾವುದೇ ಕಾರಣಕ್ಕೂ ಸಹ ತಾಳ್ಮೆ ಕಳೆದುಕೊಳ್ಳಬೇಡಿ. ಈ ದಿನ ಅಹಿತರ ಘಟನೆ ನಡೆಯದ ಹಾಗೇ ಮಾತಿನ ಮೇಲೆ ಹಿಡಿತ ಸಾಧಿಸಿ. ಬೆಳ್ಳಗೆ ಸಮಯದಲ್ಲಿ ಸಾಧ್ಯ ಆದ್ರೆ ಮಹಾ ಲಕ್ಷ್ಮಿ ಮಂತ್ರ ಪಾರಾಯಣ ಮಾಡಿರಿ ಇದು ನಿಮ್ಮನ್ನು ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ನೀಡುವ ಹಾಗೇ ಮಾಡುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 1. ಈ ದಿನ ಸಂಜೆ ಆರು ಗಂಟೆ ನಂತರದ ಶುಭ ಸಮಯದಲ್ಲಿ ಚಾಮುಂಡಿ ತಾಯಿಯ ದರ್ಶನ ಪಡೆದುಕೊಂಡರೆ ನಿಮ್ಮ ರಾಶಿಗೆ ವಿಶೇಷ ಫಲ ದೊರೆಯಲಿದೆ. ನಿಮ್ಮ ಕಷ್ಟಗಳ ನಿವಾರಣೆ ಆಗಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಪಂಡಿತ ಜೋತಿಷ್ಯ ಶಾಸ್ತ್ರ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರ ಸಂಖ್ಯೆ ಫೋಟೋ ಮೇಲೆ ಇರುತ್ತದೆ ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.