ನಂಬಿಕೆಯೇ ದೇವರು ಅಂತಾರೆ ಸ್ನೇಹಿತರೆ ನಾವು ಕೆಲವೊಂದು ಸಾರಿ ಒಂದು ಕಲ್ಲನ್ನು ತಂದು ಅದನ್ನು ದೇವರು ಅಂತ ಪೂಜಿಸುತ್ತೇವೆ ಇಂತಹ ಒಂದು ಮಹಾನ್ ನಂಬಿಕೆಯ ಬಗ್ಗೆ ತಿಳಿಯೋಣ ಬನ್ನಿ. ನಮ್ಮ ಮನೆಯಲ್ಲಿ ಕೆಲವೊಂದು ನಾವು ನಂಬಿಕೆ ಇಟ್ಟಂತಹ ವಸ್ತುವನ್ನು ನೀಡಬೇಕಾದರೆ ಹಾಗೆ ಅವುಗಳನ್ನು ಬಳಸಬೇಕಾದರೆ ಸಾಕಷ್ಟು ಜಾಗ್ರತೆಯನ್ನು ವಹಿಸಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ವಾಸ್ತುಶಾಸ್ತ್ರದ ಪ್ರಕಾರ ತುಳಸಿಗಿಡವನ್ನು ಯಾವತ್ತೂ ಕೂಡ ಉಡುಗೊರೆ ರೂಪದಲ್ಲಿ ಯಾರಿಗೂ ಕೊಡಬಾರದು ಹಾಗೇನೇ ನಾವು ಸಹ ಯಾರಿಂದನು ಪಡೆಯಬಾರದು. ನಿಮ್ಮ ಮನೆಯಲ್ಲಿ ತುಳಸಿಗಿಡ ಒಣಗಿದೆ ಎಂದರೆ ಅದು ಅಶುಭ ಅಂತ ಅರ್ಥ ತುಳಸಿಗಿಡ ಯಾವಾಗಲೂ ಚಿಗುರುವ ರೀತಿಯಲ್ಲಿ ಇಟ್ಟುಕೊಳ್ಳಬೇಕು ಹಾಗೆ ತುಳಸಿಗಿಡ ಇಲ್ಲದೆ ಇರುವಂತಹ ಮನೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತದೆ. ಹಾಗಾಗಿ ಸ್ನೇಹಿತರೆ ಪ್ರತಿಯೊಬ್ಬರು ತುಳಸಿ ಗಿಡವನ್ನು ಮನೆಯಲ್ಲಿ
ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755
ಇಡಲೇಬೇಕು ಎನ್ನುವುದನ್ನು ವಾಸ್ತುಶಾಸ್ತ್ರ ತಿಳಿಸುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ತುಳಸಿಗಿಡವನ್ನು ಮನೆಯಲ್ಲಿ ಇಡುವುದರಿಂದ ಮನೆ ಅಭಿವೃದ್ಧಿ ಹೊಂದುತ್ತದೆ ಹಾಗೆ ಯಾವುದೇ ರೀತಿಯಾದಂತಹ ನ್ಯೂನ್ಯತೆಗಳು ಅಥವಾ ಅನ್ಯಶಕ್ತಿಗಳು ಮನೆಯ ಒಳಗೆ ಬರದ ಹಾಗೆ ಮನೆಯ ಬಾಗಿಲಲ್ಲೇ ತಡೆಯುವಂತಹ ಶಕ್ತಿ ತುಳಸಿಗಿಡಕ್ಕೆ ಇದೆ. ಹಾಗೆ ವೈಜ್ಞಾನಿಕವಾಗಿ ಹೇಳೋದಾದ್ರೆ ಪ್ರತಿಯೊಬ್ಬರ ಮನೆಯಲ್ಲೂ ಕೂಡ ತುಳಸಿಯ 2 ಎಲೆಯನ್ನು ಪ್ರತಿದಿನ ತಿನ್ನುವುದರಿಂದ ಅಥವಾ ನೀರಿಗೆ ಹಾಕಿ ಕುಡಿಯುವುದರಿಂದ ಪರಿಶುದ್ಧತೆಯಾಗಿ ಅದು ಆರೋಗ್ಯವನ್ನು ವೃದ್ಧಿಸುತ್ತದೆ. ತುಳಸಿ ಐಶ್ವರ್ಯ ಲಕ್ಷ್ಮೀ ಈ ತುಳಸಿ ಶ್ರೀಮನ್ ನಾರಾಯಣನ ವರಪ್ರಸಾದ ಹಾಗಾಗಿ ತುಳಸಿಗಿಡವನ್ನು ಯಾರು ಕೂಡ ಇನ್ನೊಬ್ಬರಿಗೆ ಉಚಿತವಾಗಿ ನೀಡಬಾರದು ಹಾಗೆ ನೀವು ಮನೆಯಿಂದ ಹೊರಗೆ ತುಳಸಿಗಿಡವನ್ನು ಕೊಡಬೇಕಾದರೆ ಅವರಿಂದ 1 ರೂಪಾಯಿ ಯನ್ನಾದರು ಹಣವನ್ನು ಪಡೆಯಬೇಕು ಆಗ ನೀವು ಕೊಡುವ ಲಕ್ಷ್ಮೀ
ನಿಮ್ಮ ಮನೆಯಲ್ಲೇ ಉಳಿದುಕೊಳ್ಳುತ್ತಾಳೆ. ಹಾಗೆ ಸ್ನೇಹಿತರೆ ಲಕ್ಷ್ಮೀಯನ್ನು ಯಾವುದೇ ಕಾರಣಕ್ಕೂ ಉಚಿತವಾಗಿ ಪಡೆಯಬಾರದು ಅದಕ್ಕೆ 1 ರೂಪಾಯಿಯಾದರು ಕೊಟ್ಟು ಪಡೆಯಬೇಕು. ಅಂದಹಾಗೆ ಯಾವುದೇ ಕಾರಣಕ್ಕೂ ನೀವು ಹಣವನ್ನು ಕಾಗದದ ರೂಪದಲ್ಲಿ ಕೊಡುವುದಕ್ಕಿಂತ ನಾಣ್ಯದ ರೂಪದಲ್ಲಿ ಕೊಡುವುದರಿಂದ ಲಕ್ಷ್ಮೀ ಹೆಚ್ಚುತ್ತಾಳೆ ಅಂತಾನೆ ಹೇಳಬಹುದು. ನೀವು ಲಕ್ಷ್ಮೀದೇವಿ ಗೆಜ್ಜೆಯ ಶಬ್ದ ಕೇಳಿದ್ದೀರಿ ನಾಣ್ಯವನ್ನು ಕೆಳಗೆ ಹಾಕಿದಾಗ ಆ ಒಂದು ನಾಣ್ಯ ಮಾಡುವ ಶಬ್ದ ಅದು ಲಕ್ಷ್ಮಿಯ ಕಾಲ್ಗುಣ ಲಕ್ಷ್ಮಿಯ ಗೆಜ್ಜೆಯ ನಾದ ಅಂತ ಹೇಳುತ್ತಾರೆ ಹಾಗಾಗಿ ನೀವು ತುಳಸಿ ಗಿಡವನ್ನು ಕೊಡಬೇಕಾದರೆ ನಾಣ್ಯವನ್ನೇ ಪಡೆಯಬೇಕು ಮತ್ತು ಕೊಡಬೇಕು. ಹಾಗೇನೇ ಇಷ್ಟೊಂದು ಒಳ್ಳೆಯ ಗುಣಗಳನ್ನು ಹೊಂದಿರುವ ಅದರಲ್ಲೂ ವಾಸ್ತುಶಾಸ್ತ್ರ ಮತ್ತು ಹಣಕಾಸಿನ ವಿಚಾರದಲ್ಲಿಯು ಸಹ ತುಳಸಿ ಶ್ರೇಷ್ಠ ಗುಣಗಳನ್ನು ಹೊಂದಿದ್ದಾಳೆ ಆದ ಕಾರಣ ಈ ತುಳಸಿಗಿಡವನ್ನು ಕೊಡಬೇಕಾದರೆ ಹಾಗೆ ಪಡೆಯಬೇಕಾದರೆ ನಾವು ಹೇಳಿದ ನಿಯಮವನ್ನು ತಪ್ಪದೆ ಪಾಲಿಸಿ.
ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755
ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755