ರಾಘವೇಂದ್ರ ಸ್ವಾಮಿ ಆಶೀರ್ವಾದ ಪಡೆಯುತ್ತಾ ದಿನ ಭವಿಷ್ಯ ತಿಳಿಯಿರಿ

ಜೋತಿಷ್ಯ

ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಕೃಷ್ಣ ಭಟ್ ಪಂಡಿತರು ಜೋತಿಷ್ಯ ಶಾಸ್ತ್ರದ ಮಹಾ ಪಾಂಡಿತ್ಯ ಹೊಂದಿದ್ದು ಈಗಾಗಲೇ ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ನಿಮ್ಮ ಜೀವನದಲ್ಲಿ ಆಗಿರೋ ಎಷ್ಟೋ ಸಮಸ್ಯೆಗಳಿಗೆ ಇನ್ನು ಸೂಕ್ತ ರೀತಿಯಲ್ಲಿ ಪರಿಹಾರ ಸಿಕಿಲ್ಲ ಅಂದ್ರೆ ಚಿಂತೆ ಎಂಬುದು ಬಿಟ್ಟು ಬಿಡಿ. ಸಮಸ್ಯೆಗಳು ಪರಿಹಾರ ಆಗಲು ನಿಮಗೆ ಇಂದು ಉತ್ತಮ ವೇದಿಕೆ ಆಗಿದೆ. ಸ್ತ್ರೀ ಪುರುಷ ಪ್ರೇಮ ಸಂಬಂಧ ಆಗಿರಲಿ ಅಥವ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಾಕಷ್ಟು ಜಗಳಗಳು ಆಗ್ತಾ ಇದ್ರೆ. ಅಥವ ನಿಮ್ಮ ಆಫೀಸಿನಲ್ಲಿ ಉತ್ತಮ ನೌಕರಿ ಪಡೆಯಲು. ನಿಮ್ಮ ಆರ್ಥಿಕ ಸಮಸ್ಯೆಗಳು ಶಾಶ್ವತ ನಿವಾರಣೆ ಆಗಲು ಇದು ಇಷ್ಟೇ ಅಲ್ಲದೇ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ 9535156490

ಮೇಷ: ಈ ದಿನ ಬಿಡುವು ಇಲ್ಲದಷ್ಟು ಕೆಲಸ ನಿಮಗೆ ದೊರೆಯುತ್ತದೆ. ಈ ದಿನ ಮೇಲಿನ ಅಧಿಕಾರಿ ನಿಮಗೆ ಪ್ರಶಂಶೆ ನೀಡುತ್ತಾರೆ. ಈ ದಿನ ಹವಾಮಾನದ ವೈಪರೀತ್ಯ ನಿಮ್ಮ ಆರೋಗ್ಯದ ಮೇಲೆ ಮಹತ್ವದ ಬದಲಾವಣೆ ಉಂಟು ಮಾಡುತ್ತದೆ. ಈ ದಿನ ಮನರಂಜನೆಗೆ ಹಣ ವೆಚ್ಚ ಮಾಡುತ್ತೀರಿ. ಈ ದಿನ ನೀವು ಬಿಳಿ ಬಣ್ಣದ ವಸ್ತ್ರಧಾರಣೆ ಮಾಡಿಕೊಂಡು ಗುರುಗಳ ಆಶೀರ್ವಾದ ಪಡೆಯಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೨. ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷ ಸುದೀರ್ಘ ಅನುಭವ ಹೊಂದಿರುವ ಪಂಡಿತ್ ಕೃಷ್ಣ ಭಟ್ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆ ಪರಿಹಾರ ಆಗುವುದು ಒಮ್ಮೆ ಫೋನ್ ಮಾಡಿ 9535156490

ವೃಷಭ: ಈ ದಿನ ಸ್ನೇಹಿತರಿಂದ ಅಲ್ಪ ಮಟ್ಟದ ಸಹಾಯ ನೀವು ಪಡೆದುಕೊಂಡರು ಸಹ ಕಿರಿ ಕಿರಿ ಮಾತ್ರ ಹೆಚ್ಚಿಗೆ ಆಗುತ್ತದೆ. ಈ ದಿನ ತಾಯಿಯ ಆರೋಗ್ಯದ ವಿಷಯದಲ್ಲಿ ನೀವು ವಿಶೇಷ ರೀತಿಯ ಕಾಳಜಿ ತೆಗೆದುಕೊಳ್ಳುವುದು ಅಗತ್ಯ ಇರುತ್ತದೆ. ಈ ದಿನ ರೈತರಿಗೆ ಹೆಚ್ಚಿನ ಧನ ಲಾಭ. ಈ ದಿನ ನೀವು ಬಿಳಿ ಬಣ್ಣದ ವಸ್ತ್ರಧಾರಣೆ ಮಾಡಿಕೊಂಡು ಗುರುಗಳ ಆಶೀರ್ವಾದ ಪಡೆಯಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೬. ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷ ಸುದೀರ್ಘ ಅನುಭವ ಹೊಂದಿರುವ ಪಂಡಿತ್ ಕೃಷ್ಣ ಭಟ್ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆ ಪರಿಹಾರ ಆಗುವುದು ಒಮ್ಮೆ ಫೋನ್ ಮಾಡಿ 9535156490

ಮಿಥುನ: ಈ ದಿನ ಆತಂಕದ ಕ್ಷಣಗಳು ಬಂದರು ಸಹ ಅದನ್ನು ಸೂಕ್ತ ರೀತಿಯ ನಿರ್ವಹಣೆ ಮಾಡುತ್ತೀರಿ. ಈ ದಿನ ರೈತಾಪಿ ವರ್ಗದ ಜನರಿಗೆ ಒಳ್ಳೆಯದು ಆಗಲಿದೆ. ಈ ದಿನ ದೊಡ್ಡ ಮಟ್ಟದ ಹಣಕಾಸು ಹೊಡಿಕೆಯನ್ನು ವ್ಯವಹಾರದ ಮೇಲೆ ಹಾಕುತ್ತೀರಿ. ಈ ದಿನ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ. ಈ ದಿನ ನೀವು ಬಿಳಿ ಬಣ್ಣದ ವಸ್ತ್ರಧಾರಣೆ ಮಾಡಿಕೊಂಡು ಗುರುಗಳ ಆಶೀರ್ವಾದ ಪಡೆಯಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೩. ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷ ಸುದೀರ್ಘ ಅನುಭವ ಹೊಂದಿರುವ ಪಂಡಿತ್ ಕೃಷ್ಣ ಭಟ್ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆ ಪರಿಹಾರ ಆಗುವುದು ಒಮ್ಮೆ ಫೋನ್ ಮಾಡಿ 9535156490

ಕರ್ಕಾಟಕ: ಈ ದಿನ ನಿಮ್ಮ ದೊಡ್ಡ ಮಟ್ಟದ ಪರಿಶ್ರಮದಿಂದ ನಿಮಗೆ ಒಳ್ಳೆಯ ಹೆಸರು ದೊರೆಯುತ್ತದೆ. ಈ ದಿನ ಆರ್ಥಿಕ ಎಲ್ಲ ರೀತಿಯ ವಿಷಯದಲ್ಲಿ ನೀವು ಒಳ್ಳೆಯ ಅಭಿವೃದಿ ಸಹ ಕಾಣುತ್ತೀರಿ. ಈ ದಿನ ನೆಂಟರ ಜೊತೆಗೆ ಮನಸ್ತಾಪ ಸಹ ಆಗುವ ಸಾಧ್ಯತೆ ಇರುತ್ತದೆ. ಈ ದಿನ ಸಂಜೆ ನಂತರ ಧನ ಲಾಭ. ಈ ದಿನ ನೀವು ಬಿಳಿ ಬಣ್ಣದ ವಸ್ತ್ರಧಾರಣೆ ಮಾಡಿಕೊಂಡು ಗುರುಗಳ ಆಶೀರ್ವಾದ ಪಡೆಯಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೯. ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷ ಸುದೀರ್ಘ ಅನುಭವ ಹೊಂದಿರುವ ಪಂಡಿತ್ ಕೃಷ್ಣ ಭಟ್ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆ ಪರಿಹಾರ ಆಗುವುದು ಒಮ್ಮೆ ಫೋನ್ ಮಾಡಿ 9535156490

ಸಿಂಹ: ಈ ದಿನ ಕುಟುಂಬ ಜನರ ಮೇಲೆ ನಿಮಗೆ ಹೆಚ್ಚಿನ ಸಂಶಯ ಉಂಟು ಆಗಲಿದೆ. ಈ ದಿನ ಅಧಿಕಾರ ಬದಲಾವಣೆ ಅಥವ ಸ್ಥಳ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ಈ ದಿನ ಮನೆಯಲ್ಲಿ ಶುಭ ಸಮಾಚಾರದ ಕುರಿತು ಮಾತುಕತೆ ನಡೆಸಬಹುದು. ಈ ದಿನ ಒಳ್ಳೆಯ ಫಲ ಇದೆ. ಈ ದಿನ ನೀವು ಬಿಳಿ ಬಣ್ಣದ ವಸ್ತ್ರಧಾರಣೆ ಮಾಡಿಕೊಂಡು ಗುರುಗಳ ಆಶೀರ್ವಾದ ಪಡೆಯಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೫. ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷ ಸುದೀರ್ಘ ಅನುಭವ ಹೊಂದಿರುವ ಪಂಡಿತ್ ಕೃಷ್ಣ ಭಟ್ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆ ಪರಿಹಾರ ಆಗುವುದು ಒಮ್ಮೆ ಫೋನ್ ಮಾಡಿ 9535156490

ಕನ್ಯಾ: ಈ ದಿನ ನಿಮ್ಮ ಸಂಗಾತಿ ಮತ್ತು ಮಕ್ಕಳು ಉತ್ತಮ ರೀತಿಯಲ್ಲಿ ನಿಮಗೆ ಸಹಕಾರ ನೀಡುತ್ತಾರೆ. ಈ ದಿನ ಹೊಸ ವ್ಯಕ್ತಿಗಳ ಪರಿಚಯ ನಿಮಗೆ ಮುಂದಿನ ದಿನದಲ್ಲಿ ಆರ್ಥಿಕ ಲಾಭ ಉಂಟು ಮಾಡುತ್ತದೆ. ಈ ದಿನ ಟ್ರಾವೆಲ್ಸ್ ಉದ್ಯಮ ಮಾಡುವ ಜನರಿಗೆ ಒಳ್ಳೆಯ ಲಾಭ ದೊರೆಯುತ್ತದೆ. ಈ ದಿನ ನೀವು ಬಿಳಿ ಬಣ್ಣದ ವಸ್ತ್ರಧಾರಣೆ ಮಾಡಿಕೊಂಡು ಗುರುಗಳ ಆಶೀರ್ವಾದ ಪಡೆಯಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೧. ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷ ಸುದೀರ್ಘ ಅನುಭವ ಹೊಂದಿರುವ ಪಂಡಿತ್ ಕೃಷ್ಣ ಭಟ್ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆ ಪರಿಹಾರ ಆಗುವುದು ಒಮ್ಮೆ ಫೋನ್ ಮಾಡಿ 9535156490

ತುಲಾ: ಈ ದಿನ ಸ್ನೇಹಿತರ ಜೊತೆಗೆ ಒಮ್ಮತ ಇರುತ್ತದೆ. ಈ ದಿನ ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡುವ ಎಲ್ಲರಿಗು ಸಹ ಆಪಾದನೆ ಬರಬಹುದು ಸ್ವಲ್ಪ ಜಾಗ್ರತೆ ಇರಲಿ. ಈ ದಿನ ಕೃಷಿ ಮತ್ತು ಕಿರಾಣಿ ವರ್ತಕರು ಮತ್ತು ವಸ್ತ್ರ ವ್ಯವಹಾರ ಮಾಡೋ ಜನರಿಗೆ ಒಳ್ಳೆಯ ಅನುಕೂಲ ಆಗಲಿದೆ. ಈ ದಿನ ನೀವು ಬಿಳಿ ಬಣ್ಣದ ವಸ್ತ್ರಧಾರಣೆ ಮಾಡಿಕೊಂಡು ಗುರುಗಳ ಆಶೀರ್ವಾದ ಪಡೆಯಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೭. ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷ ಸುದೀರ್ಘ ಅನುಭವ ಹೊಂದಿರುವ ಪಂಡಿತ್ ಕೃಷ್ಣ ಭಟ್ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆ ಪರಿಹಾರ ಆಗುವುದು ಒಮ್ಮೆ ಫೋನ್ ಮಾಡಿ 9535156490

ವೃಶ್ಚಿಕ: ಈ ದಿನ ಕಲಾವಿದರಿಗೆ ವಿಶೇಷ ಲಾಭ ಆಗುತ್ತದೆ. ಈ ದಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿ ಆಗಲು ನಿಮಗೆ ಮನಸ್ಸು ಪ್ರೇರೇಪಣೆ ನೀಡುತ್ತದೆ. ಈ ದಿನ ಕುಟುಂಬದಲ್ಲಿ ಆಗಿದ್ದ ಅನೇಕ ರೀತಿಯ ಗೊಂದಲಗಳು ರಾಜಿ ಸಂಧಾನ ಆಗುವ ಸಾಧ್ಯತೆ ಇರುತ್ತದೆ. ಸಂಜೆ ನಂತರ ದೂರದ ಒಂಟಿ ಪ್ರಯಾಣ ಬೇಡ. ಈ ದಿನ ನೀವು ಬಿಳಿ ಬಣ್ಣದ ವಸ್ತ್ರಧಾರಣೆ ಮಾಡಿಕೊಂಡು ಗುರುಗಳ ಆಶೀರ್ವಾದ ಪಡೆಯಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೩. ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷ ಸುದೀರ್ಘ ಅನುಭವ ಹೊಂದಿರುವ ಪಂಡಿತ್ ಕೃಷ್ಣ ಭಟ್ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆ ಪರಿಹಾರ ಆಗುವುದು ಒಮ್ಮೆ ಫೋನ್ ಮಾಡಿ 9535156490

ಧನಸ್ಸು: ಈ ದಿನ ಸಾಮಾಜಿಕ ಮನ್ನಣೆ ಹೆಚ್ಚಿಗೆ ದೊರೆಯುತ್ತದೆ. ಮನೆಯಲ್ಲಿನ ನೂತನ ರೀತಿಯ ಕೆಲಸ ಕಾರ್ಯಗಳು ನಿಮ್ಮ ಮೇಲೆ ಬೀಳುತ್ತದೆ. ಈ ದಿನ ಹಣವು ಸ್ವಲ್ಪ ಹೆಚ್ಚಿಗೆ ಖರ್ಚು ಆದೀತು. ಈ ದಿನ ಸ್ನೇಹಿತರು ನಿಮ್ಮ ವರ್ಚಸ್ಸಿಗೆ ದಕ್ಕೆ ಮಾಡುವ ಸಾಧ್ಯತೆ ಇರುತ್ತದೆ. ಈ ದಿನ ಆರೋಗ್ಯದಲ್ಲಿ ಅಭಿವೃದಿ. ಈ ದಿನ ನೀವು ಬಿಳಿ ಬಣ್ಣದ ವಸ್ತ್ರಧಾರಣೆ ಮಾಡಿಕೊಂಡು ಗುರುಗಳ ಆಶೀರ್ವಾದ ಪಡೆಯಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೬. ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷ ಸುದೀರ್ಘ ಅನುಭವ ಹೊಂದಿರುವ ಪಂಡಿತ್ ಕೃಷ್ಣ ಭಟ್ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆ ಪರಿಹಾರ ಆಗುವುದು ಒಮ್ಮೆ ಫೋನ್ ಮಾಡಿ 9535156490

ಮಕರ: ಈ ದಿನ ಹಳೆ ಸ್ನೇಹಿತರ ಭೇಟಿ ಮಾಡುತ್ತೀರಿ. ಈ ದಿನ ದೇಹದ ಆರೋಗ್ಯದಲ್ಲಿ ಉತ್ತಮ ರೀತಿ ಅಭಿವೃದಿ ಕಾಣುತ್ತೀರಿ. ಈ ದಿನ ನೂತನ ಪತ್ರ ಒಪ್ಪಂದಗಳು ಯಾವುದು ಮಾಡಿಕೊಳ್ಳುವುದು ಬೇಡ. ಈ ದಿನ ವಿವಿಧ ಮೂಲಗಳಿಂದ ಧನ ಆಗಮನ ಆಗುತ್ತದೆ. ಸಂಜೆ ನಂತರ ಹೆಚ್ಚಿನ ವಿಶ್ರಾಂತಿ ದೊರೆಯುತ್ತದೆ. ಈ ದಿನ ನೀವು ಬಿಳಿ ಬಣ್ಣದ ವಸ್ತ್ರಧಾರಣೆ ಮಾಡಿಕೊಂಡು ಗುರುಗಳ ಆಶೀರ್ವಾದ ಪಡೆಯಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೮. ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷ ಸುದೀರ್ಘ ಅನುಭವ ಹೊಂದಿರುವ ಪಂಡಿತ್ ಕೃಷ್ಣ ಭಟ್ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆ ಪರಿಹಾರ ಆಗುವುದು ಒಮ್ಮೆ ಫೋನ್ ಮಾಡಿ 9535156490

ಕುಂಭ: ಈ ದಿನ ಮಾನಸಿಕ ಗೊಂದಲಗಳು ಹೆಚ್ಚಿಗೆ ಆಗಲಿದೆ. ಈ ದಿನ ಹಲವು ಯತ್ನ ಕಾರ್ಯಗಳು ಜಯ ಸಾಧನೆ ಆಗಲಿದೆ. ಈ ದಿನ ದೂರದ ಊರುಗಳಿಗೆ ಪ್ರಯಾಣ ಮಾಡುತ್ತೀರಿ. ಈ ದಿನ ಶೃಂಗಾರ ಸಾಮಗ್ರಿಗಳು ಹೆಚ್ಚಿಗೆ ಖರೀದಿಸುವ ಆಲೋಚನೆ ಸಹ ಮಾಡುತ್ತೀರಿ. ಈ ದಿನ ನೀವು ಬಿಳಿ ಬಣ್ಣದ ವಸ್ತ್ರಧಾರಣೆ ಮಾಡಿಕೊಂಡು ಗುರುಗಳ ಆಶೀರ್ವಾದ ಪಡೆಯಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೪. ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷ ಸುದೀರ್ಘ ಅನುಭವ ಹೊಂದಿರುವ ಪಂಡಿತ್ ಕೃಷ್ಣ ಭಟ್ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆ ಪರಿಹಾರ ಆಗುವುದು ಒಮ್ಮೆ ಫೋನ್ ಮಾಡಿ 9535156490

ಮೀನ: ಈ ದಿನ ಸಾಮಾಜಿಕ ಕ್ಷೇತ್ರದಲ್ಲಿ ಒಳ್ಳೆ ಗೌರವ ನಿಮಗೆ ದೊರೆಯುತ್ತದೆ. ಈ ದಿನ ಮಹಿಳೆಯರು ಮಾತು ಹೆಚ್ಚಿಗೆ ಆಡಿ ಸಮಸ್ಯೆಗಳು ಮಾಡಿಕೊಳ್ಳುತ್ತಾರೆ. ಈ ದಿನ ದೂರದ ಊರುಗಳಿಗೆ ಪ್ರಯಾಣ ಮಾಡುವ ಸಾಧ್ಯತೆ ಸಹ ಇರುತ್ತದೆ. ಸಂಜೆ ನಂತರ ಆರೋಗ್ಯದಲ್ಲಿ ಅಭಿವೃದಿ ಆಗುತ್ತದೆ. ಈ ದಿನ ನೀವು ಬಿಳಿ ಬಣ್ಣದ ವಸ್ತ್ರಧಾರಣೆ ಮಾಡಿಕೊಂಡು ಗುರುಗಳ ಆಶೀರ್ವಾದ ಪಡೆಯಿರಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೭. ಜ್ಯೋತಿಷ್ಯ ಶಾಸ್ತ್ರದಲ್ಲಿ 20 ವರ್ಷ ಸುದೀರ್ಘ ಅನುಭವ ಹೊಂದಿರುವ ಪಂಡಿತ್ ಕೃಷ್ಣ ಭಟ್ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆ ಪರಿಹಾರ ಆಗುವುದು ಒಮ್ಮೆ ಫೋನ್ ಮಾಡಿ 9535156490

Leave a Reply

Your email address will not be published.