ಅಂಗಡಿಯಲ್ಲಿ ವ್ಯಾಪಾರ ಮತ್ತು ವ್ಯವಹಾರ ಹೆಚ್ಚಿನ ಲಾಭ ಆಗಲು ಒಳ್ಳೆಯ ತಂತ್ರ

ಜೋತಿಷ್ಯ

ಈ ವಿಶಿಷ್ಟವಾದ ಅನುಷ್ಟಾನ ನೀವು ಮಾಡಿದ್ದೆ ಆದರೆ ನಿಮ್ಮ ಅಂಗಡಿಯಲ್ಲಿ ನಿಮ್ಮ ವ್ಯಾಪಾರ ಕೇಂದ್ರದಲ್ಲಿ ಬಹಳ ಅಭಿವೃದ್ಧಿಯನ್ನು ಕಾಣುವಿರಿ ಈ ಅನುಷ್ಟಾನ ಏನು ಎಂದರೆ ಕುಬೇರ ಲಕ್ಷ್ಮಿ ಅನುಷ್ಟಾನ. ಈ ಅನುಷ್ಟಾನ ಯಾವ ರೀತಿ ಮಾಡಬೇಕು ಇದರಿಂದ ಏನು ಪ್ರಯೋಜನ ಎಂದು ಹೇಳಿದರೆ ಇದು ಅನಾವಶ್ಯಕವಾಗಿ ಹಣದ ಖರ್ಚನ್ನು ತಗ್ಗಿಸುತ್ತದೆ ಹಾಗೂ ನಿಮ್ಮ ವ್ಯಾಪಾರ ಕೇಂದ್ರದಲ್ಲಿ ಈ ಅನುಷ್ಟಾನ ಮಾಡಿದರೆ ಏನಾಗುತ್ತದೆ ಎಂದರೆ ಹಣ ನಿಮ್ಮ ಕಡೆ ಆಕರ್ಷಣೆ ಆಗುತ್ತದೆ

ANY TYPE OF PROBLEM CALL ME 9620569954

ಅಂದರೆ ನಿಮ್ಮ ಅಂಗಡಿಗೆ ಬಂದಿರುವ ಗಿರಾಕಿಗಳು ನಿಮ್ಮ ಕಡೆ ಆಕರ್ಷಿರಾಗುತ್ತಾರೆ ಹಾಗೂ ನಿಮ್ಮ ಹತ್ತಿರ ವ್ಯಾಪಾರ ಮಾಡಲು ಬಯಸುತ್ತಾರೆ ಈ ದೇವರ ಅನುಷ್ಟಾನ ಯಾವುದು ಎಂದರೆ ಯಾವ ರೀತಿ ಎಂದರೆ ನೀವು ಯಾವುದಾದರೂ ಶುಕ್ರವಾರದ ದಿನ ಏನು ಮಾಡಬೇಕು ಎಂದರೆ 21 ಗೋಮತಿ ಚಕ್ರಗಳನ್ನು ಮೊದಲು ತೆಗೆದುಕೊಳ್ಳಿ ನಂತರ ಒಂದು ಒಳ್ಳೆಯ ಅರಿಶಿಣಕೊಂಬು ಹಾಗೂ ಅರಳಿ ಮರದ ಎಲೆ ಆದರೆ ಕೆಳಗಡೆ ಬಿದ್ದಿರುವ ಎಲೆಯನ್ನು ತೆಗೆದುಕೊಳ್ಳಿ ನಿಮ್ಮ ಮನೆಯ ಪೂಜಾ ಮಂದಿರದಲ್ಲಿ ಈ ಗೋಮತಿ ಚಕ್ರ ಹಾಗೂ ಅರಿಶಿನದ ಕೊಂಬು ಹಾಗೂ ಅರಳಿ ಎಲೆಯನ್ನು ತೆಗೆದುಕೊಂಡು ಬನ್ನಿ.

ಈ ಅರಳಿ ಎಲೆಯಲ್ಲಿ ಏನು ಮಾಡಬೇಕು ಎಂದರೆ ಆಂಜನೇಯ ಸ್ವಾಮಿಗೆ ಕೇಸರಿ ಬಣ್ಣದ ಸಿಂಧೂರ ಹಚ್ಚುತ್ತಾರೆ ಅಲ್ಲವೇ ಅದನ್ನು ತೆಗೆದುಕೊಂಡು ಅದನ್ನು ಪ್ಲೇಟ್ ನಲ್ಲಿ ಹಾಕಿ ಗಟ್ಟಿಯಾಗಿ ನೀರಿನಿಂದ ಕಲೆಸಿ ಅದರಿಂದ ಅರಳಿ ಎಲೆ ಮೇಲೆ ಓಂ ಹ್ರೀಂ ಹ್ರೀಂ ಕ್ಲಿಮ್ ಹ್ರೀಂ ಹ್ರೀಂ ನಮಃ ಎಂದು ಬರೆಯಬೇಕು ಇದು ಕುಬೇರ ಲಕ್ಷ್ಮಿ ಬೀಜಾಕ್ಷರ ಮಂತ್ರ. ಈ ಮಂತ್ರವನ್ನು ತುಂಬಾ ಭಕ್ತಿಯಿಂದ ಬರೆದು ಗೋಮತಿ ಚಕ್ರವನ್ನ ಹಲದಿ ಬಣ್ಣದ ಬಟ್ಟೆಯಲ್ಲಿ ಹಾಕಿ ಗಂಟು ಕಟ್ಟಿ ನಂತರ

ANY TYPE OF PROBLEM CALL ME 9620569954

ಈ ಅರಿಶಿಣದ ಕೊಂಬನ್ನು ತೇಯ್ದು ಅರಿಷಿಣ ಹಚ್ಚಿಕೊಳ್ಳಿ ಹಾಗೂ ಈ ಅರಳಿ ಎಲೆಯನ್ನು ವ್ಯಾಪಾರ ಕೇಂದ್ರದಲ್ಲಿ ಇಡಬೇಕು. ಯಾವ ರೀತಿ ಇಡಬೇಕು ಎಂದರೆ ಈ ಗಂಟು ಅರಳಿ ಎಲೆಯನ್ನು ನಿಮ್ಮ ಅಂಗಡಿಯ ಪ್ರಧಾನ ದ್ವಾರದ ಮೇಲೆ ಇಡಬೇಕು ಇದರಿಂದ ಅದೃಷ್ಟ ಒಲಿಯಲಿದೆ ಇದು ಜನರನ್ನು ಆಕರ್ಷಿಸುವ ಅನುಷ್ಟಾನ ಇದಾಗಿದೆ ವ್ಯಾಪಾರ ಕೇಂದ್ರದಲ್ಲಿ ಬಹಳ ಒಳ್ಳೆಯ ರೀತಿಯಲ್ಲಿ ವ್ಯಾಪಾರ ಅಭಿವೃದ್ಧಿ ಆಗುತ್ತದೆ.

ANY TYPE OF PROBLEM CALL ME 9620569954

ಹಾಗೂ ನೀವು ಹೊರಗೆ ಹೋಗುವ ಮುನ್ನ ಸ್ವಲ್ಪ ಸಕ್ಕರೆಯನ್ನು ಬಾಯಿಯಲ್ಲಿ ಹಾಕಿಕೊಂಡು ಹೋಗಿ ಹಾಗೂ ನೀವು ವ್ಯಾಪಾರ ಮಾಡುವ ಜಾಗದಲ್ಲಿ ಕಪ್ಪು ಇರುವೆಗಳು ಇದ್ದರೆ ಅದಕ್ಕೆ ಸ್ವಲ್ಪ ಸಕ್ಕರೆಯನ್ನು ಹಾಕಿರಿ ಇದು ಬಹಳ ಒಳ್ಳೆಯ ಕೆಲಸ ಆಗಿದೆ ಇದರಿಂದ ನೀವು ಸಾಕಷ್ಟು ಲಾಭವನ್ನು ಪಡೆಯುವಿರಿ ಇದರಿಂದ ಬಹಳ ಒಳ್ಳೆಯ ರೀತಿಯಲ್ಲಿ ನಿಮಗೆ ಹಣದ ಅಭಿವೃದ್ಧಿ ಆಗುತ್ತದೆ ಎಂದು ಹೇಳಬಹುದು.

ಧರ್ಮಸ್ಥಳ ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

Leave a Reply

Your email address will not be published.