ಪಂಚಮುಖಿ ಹನುಮಂತನ ಐದು ಅವತಾರ ಮಹಿಮೆ ಬಗ್ಗೆ

ದೇವರು

ಪಂಚಮುಖಿ ಹನುಮಂತನ ಬಗ್ಗೆ ನಿಮಗೆ ಗೊತ್ತಾ ಪಂಚಮುಖಿ ಅವತಾರ ಧರಿಸಿದ್ದು ಏಕೆ ಹನುಮನ ಪುತ್ರ ಪಂಚಮುಖಿ ಅವತಾರದಲ್ಲಿ ಇರುವುದು ಯಾರು ಯಾರು ಗೊತ್ತಾ. ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಹನುಮಂತನಿಗೆ ಇರುವ ಹೆಸರು ಒಂದೆರಡು ಅಲ್ಲ ಪವನ ಪುತ್ರ ಆಂಜನೇಯ ವಾಯುಪುತ್ರ ಹೀಗೆ ಆದರೆ ಪಂಚಮುಖಿ ಆಂಜನೇಯನ ಬಗ್ಗೆ ಹಲವರಿಗೆ ಗೊತ್ತಿಲ್ಲ ಉತ್ತರದಲ್ಲಿ ವರಾಹ ಮುಖ ದಕ್ಷಿಣದಲ್ಲಿ ನರಸಿಂಹ ಮುಖ ಪಶ್ಚಿಮದಲ್ಲಿ ಗರುಡ ಮುಖ ಆಕಾಶದ ಕಡೆಗೆ ಹಯಗ್ರೀವ ಮುಖ ಮತ್ತು ಪೂರ್ವ ದಿಕ್ಕಿನಲ್ಲಿ ಹನುಮಂತನ ಮುಖ ಇದೆ.

ನಿಮ್ಮ ಸಮಸ್ಯೆ ಪರಿಹಾರ ಆಗಲು ಫೋನ್ ಮಾಡಿರಿ 9535588855

ಹಲವಾರು ಬಾರಿ ರಾಮ ಲಕ್ಷ್ಮಣರನ್ನು ಹನುಮಂತ ಕಾಪಾಡಿದರು ಆದರೆ ಒಮ್ಮೆ ಇದೇ ರೀತಿ ರಾಮ ಲಕ್ಷಣ ರಕ್ಷಣೆಗಾಗಿ ಹನುಮ ಪಂಚಮುಖಿ ಅವತಾರ ಧರಿಸಬೇಕಾಯಿತು. ರಾಮಾಯಣದಲ್ಲಿ ರಾಮ ಮತ್ತು ರಾವಣನ ಮಧ್ಯೆ ಭಯಂಕರ ಯುದ್ದ ನಡೆಯುತ್ತದೆ ರಾವಣ ಇನ್ನೇನು ಸೋಲುವ ಹಂತಕ್ಕೆ ಬಂದಿರುತ್ತಾನೆ ಆಗ ಸೋಲಿನ ಭಯದಲ್ಲಿ ರಾವಣ ತನ್ನ ಮಾಯಾವಿ ಸಹೋದರನಾದ ಆಹಿರಾವಣ ನನ್ನು ಎಳೆಯುತ್ತಾರೆ. ಅವನು ಭವಾನಿ ಮಾತೆಯ ಅಪ್ರತಿಮ ಭಕ್ತ ಆಗಿರುತ್ತಾನೆ

ಅಲ್ಲದೆ ತಂತ್ರ ಮಂತ್ರದ ಬಗ್ಗೆ ತುಂಬಾ ತಿಳಿದುಕೊಂಡಿದ್ದ ರಾವಣ ನೆನೆದ ಕೂಡಲೇ ತನ್ನ ಇನ್ನೊಬ್ಬ ಸಹೋದರ ಆಹಿರಾವನ್ ತನ್ನ ಮಾಯೆಯಿಂದ ರಾಮ ಸಂಪೂರ್ಣ ಸೇನೆ ನಿದ್ದೆಗೆ ಜಾರುವಂತೆ ಮಾಡುತ್ತಾನೆ ಮತ್ತು ಇಬ್ಬರು ಸೇರಿಕೊಂಡು ರಾಮ ಮತ್ತು ಲಕ್ಷ್ಮಣನನ್ನು ಅಪಹರಿಸಿ ಪಾತಾಳ ಲೋಕಕ್ಕೆ ಹೋಗುತ್ತಾರೆ ನಂತರ ಎಲ್ಲರೂ ಎಚ್ಚರವಾಗುತ್ತಾರೆ ಆಗ ರಾವಣನ ತಮ್ಮ ವಿಭೀಷಣನಿಗೆ ಇದೆಲ್ಲ ಆಹಿರವನ ನ ಕೆಲಸ ಎಂದು ಗೊತ್ತಾಗುತ್ತದೆ ಆಗ ಹನುಮನ ಬಳಿ ವಿಭೂಷಣ ಹೋಗಿ ಎಲ್ಲಾ ವಿಚಾರ ಹೇಳುತ್ತಾನೆ.

ನಿಮ್ಮ ಸಮಸ್ಯೆ ಪರಿಹಾರ ಆಗಲು ಫೋನ್ ಮಾಡಿರಿ 9535588855

ವಿಭೀಷಣನ ಮಾತು ಕೇಳಿ ಕೋಪಗೊಂಡ ಹನುಮ ರಾಮ ಲಕ್ಷ್ಮಣರನ್ನು ಕರೆ ತರಲು ಸೀದಾ ಪಾತಾಳ ಲೋಕಕ್ಕೆ ಹೋಗುತ್ತಾನೆ. ಅಲ್ಲಿ ಅವನಿಗೆ ಭವಾನಿ ಮಾತೆಯ ಒಂದು ದೊಡ್ಡ ಮೂರ್ತಿ ಕಾಣುತ್ತದೆ ಅಲ್ಲಿ ರಾಮ ಲಕ್ಷ್ಮಣ ಪ್ರಜ್ಞೆ ತಪ್ಪಿ ಬಿದ್ದಿರುತ್ತಾರೆ. ಅಲ್ಲಿ ವಿವಿಧ ದಿಕ್ಕಿನಲ್ಲಿ 5 ದೀಪಗಳನ್ನು ಹಚ್ಚಿರುತ್ತಾರೆ ಅಲ್ಲದೆ ಭವಾನಿ ಮಾತೇ ರಾಮ ಲಕ್ಷ್ಮಣರಿಗೆ ಬಲಿ ಕೊಡಲು ಎಲ್ಲಾ ತಯಾರಿ ಮಾಡಿಕೊಂಡಿದ್ದ. ಆಹಿರವನ್ ಮಹಿರಾವನ್ ಅನ್ನು ಸೋಲಿಸಿ ರಾಮ ಲಕ್ಷ್ಮಣರನ್ನು ಕರೆದೊಯ್ಯುವುದು ಹೇಗೆ ಎಂದು ಹನುಮ ಯೋಚನೆ ಮಾಡುತ್ತಾರೆ

ನಿಮ್ಮ ಸಮಸ್ಯೆ ಪರಿಹಾರ ಆಗಲು ಫೋನ್ ಮಾಡಿರಿ 9535588855

ಅಲ್ಲೇ ಇದ್ದ ಭವಾನಿ ಮಾತೆಗೆ ನಮಸ್ಕರಿಸಿ ಪ್ರಾರ್ಥನೆ ಮಾಡುತ್ತಾರೆ ಆಗ ಭವಾನಿ ಮಾತೇ ಇಲ್ಲಿರುವ 5 ದೀಪಗಳನ್ನು ಒಂದೇ ಬಾರಿ ಆರಿಸಿದರೆ ಅಹಿರಾವನ್ ಮಹೀರಾವನ್ ಅಂತ್ಯ ಸಾಧ್ಯ ಎಂದು ಸೂಚಿಸುತ್ತಾರೆ. ಆಗ ಹನುಮನಿಗೆ ತನ್ನ ಪಂಚ ಮುಖಿ ರೂಪದ ಅರಿವಾಗಿ ಐದು ರೀತಿಯ ಮುಖಗಳನ್ನು ಹೊತ್ತು ನಂತರ ಒಂದೇ ಬಾರಿಗೆ ಐದು ದೀಪಗಳನ್ನು ಆರಿಸುತ್ತಾರೆ ಈ ಮೂಲಕ ಆಹೀರಾವನ್ ಮತ್ತು ಮಹಿರಾವನ್ ಅನ್ನು ಸಂಹಾರ ಮಾಡಿ ರಾಮ ಲಕ್ಷ್ಮಣರನ್ನು ಸಂಹರಿಸಿ ಕರೆತರುತ್ತಾರೆ.

ನಿಮ್ಮ ಜೀವನದಲ್ಲಿ ಎಷ್ಟೇ ದೊಡ್ಡ ಸಮಸ್ಯೆ ಇರಲಿ 3 ದಿನದಲ್ಲಿ ಪರಿಹಾರ ಇದು ಚಾಲೆಂಜ್ ಒಮ್ಮೆ ಫೋನ್ ಮಾಡಿ ಪಂಡಿತ್ ಶ್ರೀನಿವಾಸ್ ಗುರೂಜಿ 9535588855 ಸಿಗಂಧೂರು ಚೌಡೇಶ್ವರಿ ದೇವಿ ಆರಾಧನೆಯಿಂದ ನಿಮಗೆ ಬಂದಿರುವ ಕಷ್ಟಗಳನ್ನು ವಿಶೇಷ ರೀತಿಯಲ್ಲಿ ಪರಿಹಾರ ಮಾಡಲಾಗುವುದು ಒಮ್ಮೆ ಫೋನ್ ಮಾಡಿ 9535588855 ನಿಮ್ಮ ಸಮಸ್ಯೆಗಳು ಆಗಿರುವ ಹಣಕಾಸಿನ ಸಮಸ್ಯೆಗಳು, ಪ್ರೀತಿಯಲ್ಲಿ ನಂಬಿಕೆ ದ್ರೋಹ, ಸ್ತ್ರೀ ಪುರುಷ ಗುಪ್ತ ಸಮಸ್ಯೆಗಳು, ನಿರುದ್ಯೋಗ ಬಾಧೆ, ಅತ್ತೆ ಸೊಸೆ ಜಗಳ, ಆಸ್ತಿ ವಿಷಯದಲ್ಲಿ ಕಿರಿ ಕಿರಿ, ಇನ್ನು ಅನೇಕ ರೀತಿಯ ಸಮಸ್ಯೆಗೆ 3 ದಿನದಲ್ಲಿ ಪರಿಹಾರ ಸಿಗುತ್ತದೆ ಫೋನ್ ಮಾಡಿ 9535588855 ಮುಂದೆ ಆಗಬೇಕಾದ ಕೆಲಸ ಕಾರ್ಯಗಳು ಆಗುತ್ತಾ ಇಲ್ಲವೇ ತಿಳಿಯಲು ಅಥವ ಅಷ್ಟ ಮಂಗಳ ಪ್ರಶ್ನೆ ಹಾಕಿ ಕೇಳಲು ಫೋನ್ ಮಾಡಿ 9535588855

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

Leave a Reply

Your email address will not be published.