ಕುಕ್ಕೆ ಸುಬ್ರಹಣ್ಯ ಸ್ವಾಮಿಯ ಪವಾಡ

ದೇವರು

ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಬಗ್ಗೆ ನಿಮಗೆ ಗೊತ್ತಿಲ್ಲದ ಮಾಹಿತಿ. ಸುಬ್ರಹ್ಮಣ್ಯ ಸ್ವಾಮಿ ಇಲ್ಲಿಗೆ ಬಂದು ನೆಲಸಿದ್ದು ಏಕೆ ಗೊತ್ತಾ. ಈ ಕುತೂಹಲಕಾರಿ ಕಥೆ ತಿಳಿಯಲು ತಪ್ಪದೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಈ ಪ್ರಸಿದ್ಧ ಪುಣ್ಯಕ್ಷೇತ್ರವು ಕುಮಾರಧಾರ ನದಿ ತೀರದಲ್ಲಿ ನೆಲೆ ನಿಂತಿದ್ದು ದುಷ್ಟ ರಾಕ್ಷಸರ ಸಂಹಾರಕ್ಕಾಗಿ ಜನ್ಮ ಎತ್ತಿದನು. ಸೋದರ ಗಣಪತಿಯ ಜೊತೆ ಈ ಕುಮಾರಸ್ವಾಮಿಯ ತಾರಕಾಸುರರನ್ನು ಯುದ್ಧದಲ್ಲಿ ಸಂಹರಿಸಿ ಕುಮಾರ ಪರ್ವತಕ್ಕೆ ತೆರಳುತ್ತಾರೆ. ಅಲ್ಲಿ ದೇವೇಂದ್ರನು ತನ್ನ ಮಗಳಾದ ದೇವಸೇನ ಳನ್ನು ಕುಮಾರಸ್ವಾಮಿಗೆ ಮಾರ್ಗಶಿರ ಶುದ್ಧ ಷಷ್ಠಿ ದಿನ ಕುಮಾರಧಾರ ನದಿಯ ತಟದಲ್ಲಿ ಪಾಣಿ ಗ್ರಹಣ ಮಾಡಿಸಿದನು ಎನ್ನುವ ಉಲ್ಲೇಖ ಇದೆ. ಈ ವೇಳೆಯಲ್ಲಿ ಅಲ್ಲಿ ತಪ್ಪಸ್ಸನ್ನು ಮಾಡುತ್ತಿದ್ದ ವಾಸುಕಿ ಎಂಬ ನಾಗರಾಜನ ಪ್ರಾರ್ಥನೆಯನ್ನು ಮನ್ನಿಸಿ ಕುಮಾರಸ್ವಾಮಿ ಹಾಗೂ ದೇವಾಸೇನ ಇಬ್ಬರು ಒಂದಂಶದಿಂದ ಅವನಲ್ಲಿ ಸನ್ನಿಹಿತ ಆಗಿ ಶ್ರೀ ಕ್ಷೇತ್ರ ಕುಕ್ಕೆಯಲ್ಲಿ ನೆಲಸುವುದಾಗಿ ವಾಸುಕಿಯನ್ನು ಹರಸಿಕೊಳ್ಳುತ್ತಾನೆ. ಭಕ್ತರ ಪಾಲಿನ ಸರ್ವಶ್ರೇಷ್ಟ ಈ ಪುಣ್ಯ ಕ್ಷೇತ್ರವು ಗುಪ್ತ ಕ್ಷೇತ್ರ ಎಂದು ಕೂಡ ಹೆಸರುವಾಸಿ ಆಗಿದೆ. ಇಲ್ಲಿ ಸಿಗುವ ಮೃತ್ತಿಕ ಪ್ರಸಾದ ಅತ್ಯಂತ ಶ್ರೇಷ್ಟ ಪ್ರಸಾದ ಎನಿಸಿದೆ ಅಲ್ಲದೆ ಈ ಕುಮಾರಧಾರದ

ತೀರ್ಥ ಸ್ನಾನದಿಂದ ಹಾಗೂ ಮಡೆ ಸ್ನಾನದಿಂದ ಕುಷ್ಟ ರೋಗದಂತಹ ಭಯಾನಕ ರೋಗಗಳು ಧರ್ಮ ವ್ಯಾಧಿಗಳು ಶಮನ ಆಗುವುದು ಎಂಬುದು ಭಕ್ತರ ಅಪಾರ ನಂಬಿಕೆ ಆಗಿದೆ. ಕುಕ್ಕೆ ಕ್ಷೇತ್ರದಲ್ಲಿ ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡೆ ಹರಿದು ಬರುತ್ತದೆ ಎಲ್ಲರಿಗೂ ನಿತ್ಯ ಅನ್ನ ಸಂತರ್ಪಣೆ ನಡೆಯುತ್ತದೆ ಹೀಗಾಗಿ ಈ ದೇವರಿಗೆ ಅನ್ನದಾನ ಸಬ್ಬಪ್ಪ ಎಂಬ ನಾಮ ಕೂಡ ಇದೆ. ಸರ್ಪ ದೋಷದಿಂದ ಬರುವಂತಹ ಸಂತಾನ ಹೀನತೆ ಚರ್ಮವ್ಯಾದಿ ದೃಷ್ಟಿ ಮಾಂದ್ಯ ಭೂಮಿ ದೋಷವೇ ಮಾದಲಾದ ಸಮಸ್ಯೆಗಳಿಗೆ ಸರ್ಪ ಸಂಸ್ಕಾರ ನಾಗ ಪ್ರತಿಷ್ಠೆ ಅಷ್ಲೇಶ ಬಲಿ ಮೊದಲಾದ ಅನೇಕ ಹರಕೆ ಸೇವೆಗಳನ್ನು ಭಕ್ತರು ಇಲ್ಲಿ ನಡೆಸುತ್ತಾರೆ. ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವರು ಭಕ್ತಾದಿಗಳ ಭಕ್ತಿಗೆ ಆಚರಣೆಗೆ ನಿಸ್ವಾರ್ಥ ಸೇವೆ ಗಳಿಗೆ ಪ್ರಾರ್ಥನೆಗೆ ಮೆಚ್ಚಿ ಜನ್ಮ ಜನ್ಮಾಂತರದ ಪಾಪಗಳನ್ನು ನಾಶ ಮಾಡುವುದು ಅಲ್ಲದೆ ಕೇಳಿದ್ದನ್ನು ಎಲ್ಲವೂ ಕರುಣಿಸುವ ಕರುಣಾಮಯಿ ಎನಿಸಿರುವ ಪ್ರತ್ಯಕ್ಷ ದೇವರು. ವಾಸುಕಿ ಸನ್ನಿಹಿತ ಶ್ರೀ ಸುಬ್ರಹ್ಮಣ್ಯ ದೇವರು ಭಕ್ತಾಭಿಷ್ಟ ಪ್ರದಾಯಕ ಈ ಕ್ಷೇತ್ರದ ಅಧಿದೇವತೆ ಆಗಿ ನೆಳಸಿದ್ದಾನೆ ಅಲ್ಲದೆ ಪರಶುರಾಮ ಸೃಷ್ಟಿಸಿರುವ ಸಪ್ತ ಕ್ಷೇತ್ರಗಳಲ್ಲಿ ಈ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ ಕೂಡ ಒಂದಾಗಿದೆ ಇಲ್ಲಿ ಪುರಾಣ

ಕಾಲದಿಂದಲೂ ಕೂಡ ನಾಗಾರಾಧನೆಗೆ ಪ್ರಸಿದ್ಧಿ ಆಗಿದೆ. ಹಾಗಾಗಿ ನಿಮ್ಮಲ್ಲಿ ಕೂಡ ನಾಗ ದೋಷಗಳಿಗೆ ಸಂಬಂಧಿಸಿದ ದೋಷಗಳು ಇದ್ದರೆ ಖಂಡಿತವಾಗಿ ಈ ಪುಣ್ಯ ಕ್ಷೇತ್ರಕ್ಕೆ ಆಗಮಿಸಿ ನಿಮ್ಮ ಸಕಲ ದೋಷಗಳನ್ನು ನಿವಾರಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಿ ಅವನ ಅನುಗ್ರಹ ಪಡೆದರೆ ದೋಷ ಮುಕ್ತ ಆಗಬಹುದು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

ವಿಶೇಷ ಸೂಚನೆ: ಕರ್ನಾಟಕ ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು ನಿಮಗೆ ತಿಳಿದ ವಿಚಾರ ಆಗಿರುತ್ತದೆ. ನಮ್ಮ ವೆಬ್ಸೈಟ್ ನಲ್ಲಿ ನೀಡುತ್ತಾ ಇರೋ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿತಾರುಗಳನ್ನು ನೋಡಿ ನೀವು ಅವರ ಸಂಪರ್ಕ ಮಾಡಬಹುದು ಅಥವ ಆ ಸಂಖ್ಯೆಗಳಿಗೆ ಕರೆ ಮಾಡಬಹುದು ಆದ್ರೆ ನಾವು ಯಾವುದೇ ರೀತಿಯ ವೆಬ್ಸೈಟ್ ಮಾಲೀಕರು ಮತ್ತು ಫೇಸ್ಬುಕ್ ಪೇಜ್ ಮಾಲೀಕರು ಹೊಣೆ ಆಗಿರುವುದಿಲ್ಲ. ನಮಗೂ ಅವರಿಗೆ ಯಾವದೇ ರೀತಿಯ ಸಂಭಂಧ ಸಹ ಇರುವುದಿಲ್ಲ. ನಮ್ಮ ಫೇಸ್ಬುಕ್ ಮತ್ತು ನಮ್ಮ ವೆಬ್ಸೈಟ್ ನಲ್ಲಿ ಪ್ರಸರ ಆಗುತ್ತಾ ಇರೋ ಎಲ್ಲ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿರಾತುಗಳಿಗೆ ಕರ್ನಾಟಕ ಸರ್ಕಾರದ ಕಾಯ್ದೆ ಪ್ರಕಾರ ಜಾಹಿರಾತು ನೀಡುವ ವ್ಯಕ್ತಿ ಮತ್ತು ಸಂಸ್ಥೆ ನೇರ ಹೊಣೆ ಆಗಿರುತ್ತಾರೆ ಎಂಬುದು ನಾವು ಲಿಖಿತ ಮೂಲಕ ತಿಳಿಸುತ್ತಾ ಇದ್ದೇವೆ.

Leave a Reply

Your email address will not be published.