ನಿಮ್ಮ ಅದೃಷ್ಟವನ್ನೇ ಬದಲಾವಣೆ ಮಾಡುವ ಶಕ್ತಿ ಈ ವಸ್ತುವಿಗೆ ಇದೆ

ಉಪಯುಕ್ತ ಸಲಹೆ

ಈ ಒಂದು ವಸ್ತು ನಿಮ್ಮ ಮನೆಯಲ್ಲಿ ಇದ್ದರೆ ಕೋಟ್ಯಾಧಿಪತಿಗಳು ಆಗುವ ಯೋಗ ಲಭಿಸುತ್ತದೆ. ನಮಸ್ತೆ ಗೆಳೆಯರೆ ಕುದುರೆಗೆ ಸಂಬಂಧಪಟ್ಟ ಈ ಒಂದು ವಸ್ತು ನಿಮ್ಮ ಮನೆಯಲ್ಲಿ ಇದ್ದರೆ ನಿಮ್ಮ ಹಣಕಾಸಿನ ತೊಂದರೆ ನಿವಾರಣೆಯಾಗುತ್ತದೆ ಮತ್ತು ಲಕ್ಷ್ಮಿ ಕೃಪೆ ನಿಮ್ಮ ಮೇಲೆ ಇರುತ್ತದೆ ಗೆಳೆಯರೇ ಹಣವನ್ನು ಸಂಪಾದಿಸಬೇಕು ಎಂದು ಪ್ರತಿಯೊಬ್ಬರಿಗೂ ಆಸೆ ಇರುತ್ತದೆ ಸಾಧ್ಯವಾದರೆ ಪ್ರತಿಯೊಬ್ಬ ವ್ಯಕ್ತಿಗೂ ಕೋಟ್ಯಾಧೀಶ ಆಗಬೇಕೆಂದು ಕನಸ್ಸು ಇದ್ದೇ ಇರುತ್ತದೆ ದುಡ್ಡು ಯಾರ ಹತ್ತಿರ ಹೆಚ್ಚಾಗಿರುತ್ತದೆ ಎಂದು ಎಲ್ಲರಿಗೂ ಗೊತ್ತೇ ಇದೆ ಮೊದಲನೇದಾಗಿ ಮಾರ್ವಾಡಿ ಹತ್ತಿರ ಹೆಚ್ಚಾಗಿರುತ್ತದೆ ಮಾರ್ವಾಡಿ ಹತ್ತಿರ ದುಡ್ಡು ಯಾಕೆ ಹೆಚ್ಚಿಗೆ ಇರುತ್ತದೆ ಎನ್ನುವುದಕ್ಕೆ ಒಂದು ಕಾರಣವಿದೆ ಅವರ ಮನೆಯಲ್ಲಿ ಈ ಒಂದು ವಸ್ತು ಇರುವುದರಿಂದ ಲಕ್ಷ್ಮೀದೇವಿ ಶಾಶ್ವತವಾಗಿ ನೆಲೆಸಿರುತ್ತಾಳೆ ಇನ್ನು ಆ ವಸ್ತು ಯಾವುದು ಅದರಿಂದ ನೀವು ಹೇಗೆ ಕೋಟ್ಯಾಧೀಶರ ಆಗಬಹುದು ಎಂದು ತಿಳಿಯೋಣ. ನೀವು ಕೋಟ್ಯಾಧಿಪತಿ ಗಳಾಗಲು ಲಕ್ಷ್ಮೀದೇವಿ ಅನುಗ್ರಹದೊಂದಿಗೆ ಶನೇಶ್ವರ ದೇವರ ಅನುಗ್ರಹ ಕೂಡ ಅಗತ್ಯವಾಗಿ ಬೇಕು ಶುಕ್ರವಾರ ದಿನದಂದು ಶನೇಶ್ವರ ದೇವರಿಗೆ ಅತ್ಯಂತ ಪ್ರಿಯವಾದ ಕಬ್ಬಿಣದ ಲಾಳವನ್ನು ಅಂದರೆ ಕುದುರೆ ಲಾಳವನ್ನು ತಂದು ಅದಕ್ಕೆ ಅರಿಶಿನ ಕುಂಕುಮವನ್ನು ಹಚ್ಚಿ ಶ್ರೀ ಲಕ್ಷ್ಮಿ ದೇವಿಯ ಭಾವಚಿತ್ರದ ಮುಂದೆ

ಇಟ್ಟು ಪೂಜೆ ಮಾಡಬೇಕು ಇನ್ನು ಆ ಲಾಳಕ್ಕೆ ಧೂಪ ದೀಪ ನೈವೇದ್ಯವನ್ನು ಸಮರ್ಪಿಸಬೇಕು ನಂತರ ಆ ಕುದುರೆ ಲಾಳವನ್ನು ತೆಗೆದುಕೊಂಡು ನಿಮ್ಮ ಮನೆಯ ಸಿಂಹ ದ್ವಾರಕ್ಕೆ ಅಂದರೆ ಮುಖ್ಯದ್ವಾರಕ್ಕೆ ಅಂದರೆ ಮನೆಯ ಮುಂಬಾಗಿಲಿನ ಮುಖ್ಯದ್ವಾರಕ್ಕೆ ತಾಗುವ ಹಾಗೆ U ಆಕಾರದಲ್ಲಿ ಅದನ್ನು ತಗಲುಹಾಕಬೇಕು ಈ ರೀತಿ ಮಾಡಿದರೆ ಲಕ್ಷ್ಮೀದೇವಿಯು ನಿಮ್ಮ ಮನೆಯಲ್ಲಿಯೇ ನೆಲೆಸಿರುತ್ತಾಳೆ ಎಂದು ಪಂಡಿತರು ಹೇಳುತ್ತಾರೆ. ನಿಮ್ಮ ಮನೆ ಸ್ವಂತ ಮನೆ ಇರಬಹುದು ಅಥವಾ ಬಾಡಿಗೆ ಮನೆಗೆ ಇರಬಹುದು ಇದನ್ನು ಇಡಿ ಅದು ನಿಮ್ಮ ಮನೆ ಆಗಿದ್ದರೆ ಸಾಕು ಇನ್ನು ನಿಮ್ಮ ಮನೆಯಲ್ಲಿ ಕುದುರೆ ಲಾಳವನ್ನು ಈ ರೀತಿಯಾಗಿ ಇಟ್ಟುಕೊಳ್ಳುವುದರಿಂದ ಲಕ್ಷ್ಮೀದೇವಿಯು ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ ಲಕ್ಷ್ಮೀದೇವಿಯ ಕೃಪಾಕಟಾಕ್ಷದಿಂದ ನಿಮ್ಮ ಅನೇಕ ಕಷ್ಟವನ್ನ ದೂರ ಮಾಡಬಹುದಾಗಿದೆ. ಗೆಳೆಯರೆ ಇನ್ನೊಂದು ಸಲಹೆ ಏನೆಂದರೆ ಕುದುರೆ ಲಾಳವನ್ನು ತೆಗೆದುಕೊಂಡು ಬಂದು ಶುದ್ಧ ನೀರಿನಲ್ಲಿ ತೊಳೆದು ಲಕ್ಷ್ಮಿ ದೇವಿಯ ಮುಂದೆ ಇಟ್ಟು ಪೂಜೆ ಮಾಡಿ ಕಬ್ಬಿಣದ ಲಾಳವನ್ನು ಕರಗಿಸಿ ಅದನ್ನು ಕಂಕಣ ಅಥವಾ

ಉಂಗುರ ರೂಪಕ್ಕೆ ಬದಲಾಯಿಸಬೇಕು ಅದನ್ನು ನೀವು ಹಾಕಿಕೊಳ್ಳಬೇಕು ಪುರುಷರಾಗಿದ್ದರೆ ಕೈ ಮಧ್ಯದ ಬೆರಳಿಗೆ ಮಾತ್ರ ಉಂಗುರವನ್ನು ಧರಿಸಬೇಕು ಇನ್ನು ಸ್ತ್ರೀಯರು ಆಗಿದ್ದರೆ ಯಾವುದೇ ಬೆರಳಿನಲ್ಲಿ ಹಾಕಿಕೊಂಡರು ನಡೆಯುತ್ತದೆ ಈ ರೀತಿಯಾಗಿ ನೀವು ಮಾಡಿದರೆ ಸಾಲದ ಬಾಧೆಯಿಂದ ಮುಕ್ತಿ ಪಡೆಯಬಹುದು ಹೀಗೆ ಮಾಡುವುದರಿಂದ ಲಕ್ಷ್ಮೀದೇವಿ ಜೊತೆಗೆ ಶನೇಶ್ವರ ದೇವರ ನಿಮ್ಮ ಮೇಲೆ ಇರುತ್ತದೆ ಹಾಗಾಗಿ ನೀವು ಕೂಡ ಕೋಟ್ಯಾಧೀಶ್ವರಾಗುವಲ್ಲಿ ಯಾವುದೇ ಸಂದೇಹ ಇರುವುದಿಲ್ಲ ಈ ಒಂದು ವಸ್ತುವನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಪಂಡಿತರ ಸಂಖ್ಯೆಗೆ ಕರೆ ಮಾಡೀ.

Leave a Reply

Your email address will not be published.