ತುಳಸಿ ಗಿಡದ ಕೆಳಗಡೆ ಒಂದು ರೂಪಾಯಿ ನಾಣ್ಯ ಇಟ್ಟು ಪೂಜೆ ಮಾಡಿದರೆ ಏನೆಲ್ಲಾ ಆಗುತ್ತದೆ ಗೊತ್ತಾ?
ನಮಸ್ಕಾರ ಪ್ರಿಯ ಸ್ನೇಹಿತರೇ, ತುಳಸಿ ಗಿಡಕ್ಕೆ ದೈವಿಕವಾಗಿ ಮತ್ತು ವೈದಿಕವಾಗಿ ಸಾಕಷ್ಟು ವಿಶೇಷತೆ ಹೊಂದಿದೆ. ಸರ್ವ ರೋಗಕ್ಕೂ ಕೂಡ ಇದು ರಾಮಮಾಣ ಎನ್ನುವಂತೆ ಅದೇ ರೀತಿಯಲ್ಲಿ ತುಳಸಿ ಮಾತೆಯನ್ನು ಆರಾಧನೆ ಮಾಡುವುದರಿಂದ ಎಲ್ಲಾ ರೀತಿಯಿಂದಲೂ ಕೂಡ ತುಂಬಾ ಶುಭವಾಗುತ್ತದೆ ಮತ್ತು ನಿಮ್ಮ ಸಮಸ್ಯೆಗಳು ಕೂಡ ದೂರವಾಗುತ್ತದೆ ಎಂಬುವ ನಂಬಿಕೆ ಕೂಡ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿರುವಂತಹ ಪದ್ಧತಿಯಾಗಿದೆ ಅದನ್ನೇ ಇಂದಿಗೂ ಕೂಡ ರೂಡಿಸಿಕೊಂಡು ಬಂದಿದ್ದೇವೆ.
ಸಮಸ್ಯೆ ಏನೇ ಇರಲಿ ನಮ್ಮಲ್ಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ 9880444450
ಯಾವುದೇ ರೀತಿಯ ಆರೋಗ್ಯದ ಸಮಸ್ಯೆಗಳು ಇದ್ದರೂ ಕೂಡ ಅದಕ್ಕೆ ಇದು ರಾಮಬಾಣದ ರೀತಿ ಕಾರ್ಯವನ್ನ ನಿರ್ವಹಿಸುತ್ತದೆ. ನಿಮ್ಮ ಜೀವನದಲ್ಲಿ ಇರುವಂತಹ ಅನೇಕ ರೀತಿಯ ತೊಂದರೆಗಳನ್ನು ಕೂಡ ಇದು ದೂರ ಮಾಡುತ್ತದೆ. ಹಿಂದೂ ಪುರಾಣ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಿದೆ. ಸಮಸ್ಯೆಗಳು ಅಥವಾ ಪದೇ ಪದೇ ಜಗಳಗಳು ಅಥವಾ ತೊಂದರೆಗಳು ಏನಾದರೂ ಉಂಟಾಗುತ್ತಿದ್ದರೆ, ಮಕ್ಕಳ ವಿದ್ಯಾಭ್ಯಾಸದಲ್ಲೂ ಕೂಡ ಸಮಸ್ಯೆಗಳು ಬರುವುದು, ಹಣಕಾಸಿನ ವಿಚಾರದಲ್ಲಿ ಸಮಸ್ಯೆ, ಹೇಳಿದ ಮಾತನ್ನು ಕೇಳದೆ ಇರುವುದು ಪದೇಪದೇ ಹಣಗಳು ಖರ್ಚಾಗುತ್ತಾ ಹೋಗುತ್ತಾ ಇದ್ದರೆ ಈ ರೀತಿಯ ಸಮಸ್ಯೆಗಳು ನಿಮ್ಮನ್ನು ಏನಾದರೂ ಕಾಡುತ್ತಾ ಇದ್ದರೆ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದು ಉತ್ತಮ.
ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸರ್ವ ಸಮಸ್ಯೆಗಳು ಇದ್ದರೂ ಕೂಡ ಅದನ್ನ ನೀವು ದೂರ ಮಾಡಿಕೊಳ್ಳಬೇಕು ಎಂದರೆ ನಿಮ್ಮ ಮನೆಯ ಮುಂದೆ ಇರುವಂತ ತುಳಸಿ ಗಿಡವೇ ಇದಕ್ಕೆ ಒಂದು ರೀತಿಯ ಪರಿಹಾರ ಎಂದೇ ಹೇಳಬಹುದು. ತುಳಸಿ ದೇವಿಯನ್ನ ಸ್ವಚ್ಛ ಮಾಡಿ ತುಳಸಿ ಮಾತೆಯ ಮುಂದೆ ರಂಗೋಲಿ ಇಟ್ಟರೆ ಮನೆಯಲ್ಲಿರುವಂತಹ ದುಷ್ಟ ಶಕ್ತಿಗಳು ಸಂಪೂರ್ಣವಾಗಿ ದೂರವಾಗುತ್ತದೆ. ನಕಾರಾತ್ಮಕತೆ ಋಣಾತ್ಮಕತೆ ಎಲ್ಲವೂ ಕೂಡ ದೂರವಾದರೆ ಮನೆಯಲ್ಲಿರುವಂತಹ ಸರ್ವ ಸಮಸ್ಯೆಗಳು ಜಗಳಗಳು, ಸಮಸ್ಯೆಗಳು ಎಲ್ಲವೂ ಕೂಡ ದೂರವಾಗುತ್ತದೆ.
ಬೆಳಗ್ಗೆ ತುಳಸಿ ಮಾತೆಗೆ ನೀರನ್ನು ಅರ್ಪಿಸಿ, ಅರಿಶಿನ ಕುಂಕುಮವನ್ನು ಹಚ್ಚಿ ಹೂವನ್ನ ಇಟ್ಟು ದೀಪವನ್ನು ಬೆಳಗಿ ನಂತರ ಪೂಜೆಯನ್ನ ಮಾಡಿದ್ದ ನಂತರ, ಒಂದು ರೂಪಾಯಿ ನಾಣ್ಯವನ್ನು ನಿಮ್ಮ ಎರಡು ಅಂಗೈ ಮಧ್ಯ ಇಟ್ಟುಕೊಂಡು ತುಳಸಿ ಮಾತೆಗೆ ನಮಸ್ಕಾರವನ್ನು ಮಾಡಿ ನಿಮ್ಮ ಮನಸ್ಸಿನಲ್ಲಿರುವ ಕೋರಿಕೆಯನ್ನು ತುಳಸಿ ಮಾತೆಗೆ ಅರ್ಪಿಸಬೇಕು. ಆ ಒಂದು ರೂಪಾಯಿ ನಾಣ್ಯವನ್ನು ತುಳಸಿ ಗಿಡ ಇರುವ ಪಕ್ಕದಲ್ಲಿ ಅದನ್ನ ಹಾಕಿ ಇಡಬೇಕು.
ಈ ರೀತಿಯ ಕೆಲಸವನ್ನ ನೀವು ಮಾಡುವುದರಿಂದ ನಿಮ್ಮ ಮನೆಯಲ್ಲಿ ಸಾಕಷ್ಟು ರೀತಿಯ ಬದಲಾವಣೆಯನ್ನು ಕಾಣುತ್ತೀರಿ ಮತ್ತು ಏನಾದರೂ ಸಮಸ್ಯೆಗಳು ನಿಮ್ಮನ್ನ ಕಾಡುತ್ತಾ ಇದ್ದರೆ ಅಂತಹ ಸಮಸ್ಯೆಗಳು ಕೂಡ ನಿಮ್ಮಿಂದ ಸಂಪೂರ್ಣವಾಗಿ ದೂರವಾಗಲು ಸಾಧ್ಯವಾಗುತ್ತದೆ.
ಸಮಸ್ಯೆ ಏನೇ ಇರಲಿ ನಮ್ಮಲ್ಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ, ನಿಮ್ಮ ಜೀವನದ ಬಹು ದೊಡ್ಡ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಕೊಡುತ್ತೇವೆ, ಪ್ರೀತಿ ಪ್ರೇಮ ವಿಚಾರ, ದಾಂಪತ್ಯ ಸಮಸ್ಯೆ, ಹಣಕಾಸಿನ ಬಾಧೆ, ಇನ್ನೂ ಹತ್ತಾರು ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿ 9880444450 ಪಂಡಿತ ಗಣೇಶ ಕುಮಾರ್ ಗುರುಜೀ ರವರು ಈಗಾಗಲೇ ಸಾವಿರಾರು ಜನರಿಗೆ ಶಾಶ್ವತ ಪರಿಹಾರ ನೀಡಿದ್ದಾರೆ.