ವೈರಲಾಗುತ್ತಿರುವ 2976 ವಿಡಿಯೋಗಳಲ್ಲಿ ನಾನು ಒಂದನ್ನು ನೋಡಿದೆ ಎಂದ ಹರ್ಷಿಕ
ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಆರೋಪ ಪ್ರಕರಣ ದೇಶವನ್ನೇ ಬೆಚ್ಚ ಬಿಳಿಸುತ್ತಿದೆ ಈಗಾಗಲೇ ಇವರ ವಿರುದ್ಧ ದೂರುಗಳು ಕೂಡ ದಾಖಲಾಗಿದೆ.
![ವೈರಲಾಗುತ್ತಿರುವ 2976 ವಿಡಿಯೋಗಳಲ್ಲಿ ನಾನು ಒಂದನ್ನು ನೋಡಿದೆ ಎಂದ ಹರ್ಷಿಕ](http://rastriyakhabars.com/wp-content/uploads/2024/05/prajwal-3-300x157.jpg)
ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಎಸೆಗಿದ ಬೆದರಿಕೆ ಹುಟ್ಟಿದ ಹಾಗೂ ಅಪರಣ ಪ್ರಕರಣಗಳು ಬಾರಿ ಕೋಲಹಲಕ್ಕೆ ಕಾರಣವಾಗಿದೆ ಈ ಬಗ್ಗೆ ಸಿನಿಮಾ ತಾರೆಯರು ಸಹ ಧನಿಯೆತ್ತಿದ್ದಾರೆ.
ಅಂತರಾಷ್ಟ್ರೀಯ ಮಾಧ್ಯಮಗಳಲ್ಲೂ ಕೂಡ ಪೆನ್ ಡ್ರೈ ಪ್ರಕರಣದ ಬಗ್ಗೆ ಚರ್ಚೆ ನಡೆಯುತ್ತಿದೆ ಈಗಾಗಲೇ ಸರ್ಕಾರ ಎಸ್ಐಟಿ ತಂಡ ರಚಿಸಿದ್ದು ವಿಚಾರಣೆ ಆರಂಭವಾಗಿದೆ.
ಲೋಕಸಭಾ ಚುನಾವಣೆಯ ಸಮಯದಲ್ಲಿ ಈ ಅಶ್ಲೀಲ ವಿಡಿಯೋ ಪ್ರಕರಣ ಕೋಲ ಹಲಕ್ಕೆ ಕಾರಣವಾಗಿದ್ದು ಎಂದು ಮಾತನಾಡುತ್ತಿದ್ದಾರೆ.
ತಮಿಳುನಾಡಿ ಕಸ್ತೂರಿ ಬಾಲಿವುಡ್ ನಟಿ ಸ್ವರಾ ಈ ಆರೋಪ ಪ್ರಕರಣದ ಬಗ್ಗೆ ನೇರವಾಗಿ ವಾಗ್ದಾಳಿಗಳು ಕೂಡ ನಡೆಯುತ್ತಿದೆ ತೆಲುಗು ನಟಿ ನಿರೂಪಕ್ ಪರೋಕ್ಷವಾಗಿ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ ಖ್ಯಾತ ನಟ ನಟಿಯರು ಈ ಬಗ್ಗೆ ಇನ್ನು ಮೌನವಾಗಿರುವ ಬಗ್ಗೆ ಕೆಲವರು ಬೇಸರವನ್ನ ವ್ಯಕ್ತಪಡಿಸಿದ್ದಾರೆ.
ನಟಿ ಶೃತಿ ಸೇರಿದಂತೆ ಬೇರೆ ಬೇರೆ ಭಾಷೆಯ ತಾರೆಯರು ಈ ಸಂಬಂಧಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ನಟಿ ಹರ್ಷಿಕಾ ಟ್ವಿಟರ್ ನಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ
ದುರಾದೃಷ್ಟವಶಾತ್ ವೈರಲ್ ಆಗುತ್ತಿರುವ 2976 ವಿಡಿಯೋಗಳಲ್ಲಿ ಒಂದನ್ನ ನಾನು ನೋಡಿದೆ ಅದನ್ನ ನೋಡುವುದು ನಿಜಕ್ಕೂ ನೋವಿನ ಸಂಗತಿ ವಿಡಿಯೋಗಳು ಕಾನೂನು ಬದ್ಧ ಮತ್ತು ನೈಜವಾಗಿದೆ ಅಂತಹ ಕೊಳಕು ಕೃತ್ಯಗಳನ್ನು ಸೃಷ್ಟಿಸಿದವರು
ಇದನ್ನು ಸಹ ಓದಿ:
HSRP ನಂಬರ್ ಪ್ಲೇಟ್ ದಂಡ ಕಟ್ಟಲು ಸಿದ್ದರಾಗಿರಿ
ಕೋವಿಡ್ ಲಸಿಕೆಯಿಂದ ಬರುತ್ತೆ ರಕ್ತ ಹೆಪ್ಪುಗಟ್ಟೋ ಕಾಯಿಲೆ
12 ರೂಪಾಯಿ ಖರ್ಚು ಮಾಡಿ ಚಾರ್ಜ್ ಮಾಡಿದರೆ 220 ಕಿಲೋಮೀಟರ್ ಮೈಲೆಜ್
ರಾಜ್ಯದ ಅನ್ನದಾತರಿಗೆ ಬರ ಪರಿಹಾರದ ಹಣ ಬಿಡುಗಡೆ
ಖಂಡಿತವಾಗಿಯೂ ದೇಶದ ಕಾನೂನಿನ ಪ್ರಕಾರ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಹರ್ಷಿಕಾ ಅವರು ಆಗ್ರಹಿಸಿದ್ದಾರೆ. ಈ ವಿಡಿಯೋಗಳಲ್ಲಿ ಕಾಣಿಸಿಕೊಂಡಿರುವ ಅಸಂಖ್ಯಾತ ಮಹಿಳೆಯರು ನನಗೆ ಬಹಳ ನೋವಾಗುತ್ತಿದೆ ಅವರೆಲ್ಲರೂ ಸಭ್ಯ ಮತ್ತು ಸಾಮಾನ್ಯ ಕುಟುಂಬದ ಮಹಿಳೆಯರಂತೆ ಕಾಣುತ್ತಾರೆ.
![ವೈರಲಾಗುತ್ತಿರುವ 2976 ವಿಡಿಯೋಗಳಲ್ಲಿ ನಾನು ಒಂದನ್ನು ನೋಡಿದೆ ಎಂದ ಹರ್ಷಿಕ](http://rastriyakhabars.com/wp-content/uploads/2024/05/prajwal-3-300x157.jpg)
ಕೊನೆ ಪಕ್ಷ ಅಲ್ಲಿರುವ ಮಹಿಳೆಯರ ಮುಖವನ್ನ ಬ್ಲರ್ ಮಾಡಬಹುದಾಗಿತ್ತು ಭವಿಷ್ಯದಲ್ಲಿ ಅವರು ಸಮಾಜವನ್ನು ಹೇಗೆ ಎದುರಿಸುತ್ತಾರೆ ಇನ್ನು ಮುಂದೆ ನಮ್ಮ ಜನ ಅವರನ್ನ ಯಾವ ದೃಷ್ಟಿಯಲ್ಲಿ ನೋಡಬಹುದು ಎಂದು ವಿವರಿಸಿ
ಹೇಳಬೇಕಾಗಿಲ್ಲ ಕುಟುಂಬ ಮತ್ತು ಮಕ್ಕಳ ಬಗ್ಗೆ ಏನಾದರೂ ಯೋಚನೆ ಮಾಡಿದ್ದಾರೆ ಎಂದು ಹರ್ಷಿಕ ಅವರು ತಮ್ಮ ಕಳವಳವನ್ನ ವ್ಯಕ್ತಪಡಿಸಿದ್ದಾರೆ.